NEWS DETAILS

Image Description

ಚಿಕ್ಕಪೇಟೆ ಶಾಸಕರಾದ ಶ್ರೀ ಉದಯ್ ಗರುಡಾಚಾರ ಅವರು ಎ ಕೆ ಬಿ ಎಮ್ ಎಸ್ ಸಾಂಸ್ಕೃತಿಕ ಚಟುವಟಿಕೆಗೆ ಒಂದು ಲಕ್ಷ ರೂಪಾಯಿ

ಚಿಕ್ಕಪೇಟೆ ಶಾಸಕರಾದ  ಶ್ರೀ ಉದಯ್ ಗರುಡಾಚಾರ ಅವರು  ಎ ಕೆ ಬಿ ಎಮ್ ಎಸ್ ಸಾಂಸ್ಕೃತಿಕ ಚಟುವಟಿಕೆಗೆ  ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿರುತ್ತಾರೆ,  ಅವರ ಈ ಸಮಾಜಮುಖಿ ಕಳಕಳಿಗೆ ಎ ಕೆ ಬಿ ಎಮ್ ಎಸ್ ತಂಡ ಅಭಾರಿಯಾಗಿದೆ ಮತ್ತು ಭಗವಂತ ಅವರಿಗೆ  ಇನ್ನು ಹೆಚ್ಚಿನ ಆಯುರಾರೋಗ್ಯ ಐಶ್ವರ್ಯವನ್ನು ಕೊಟ್ಟು ಇನ್ನು ಹೆಚ್ಚಿನ  ಸಮಾಜ ಸೇವೆ ಮಾಡುವ ಶಕ್ತಿ ಅನುಗ್ರಹಿಸಲಿ ಎಂದು ಆ ಭಗವಂತನಲ್ಲಿ ಕೇಳಿಕೊಳ್ಳುತ್ತಿದೆ. 

ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) 
ಬೆಂಗಳೂರು .