NEWS DETAILS

Image Description

ವಿಜಯನಗರದ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆದಿ ಗುರು ಶಂಕರಾಚಾರ್ಯರ ಜಯಂತಿ.

ದಿನಾಂಕ ೬.೫.೨೦೨೨ ರಂದು ವಿಜಯನಗರದ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆದಿ ಗುರು ಶಂಕರಾಚಾರ್ಯರ ಜಯಂತಿಯೆನ್ನು ಅಪರ ಜಿಲ್ಲಾಧಿಕಾರಿ ಶ್ರೀಯುತ ಮಹೇಶ್ ಬಾಬು ಇವರ ಸಮ್ಮುಖದಲ್ಲಿ ಆಚರಿಸಲಾಯಿತು . ಈ ಸಂಧರ್ಭದಲ್ಲಿ ವಿಪ್ರ ಮುಖಂಡರಾದ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀ ದಿವಾಕರ್, AKBMS ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀ ಉಮೇಶ್ , ಸಂಗೀತ ಭಾರತೀ ಯ ಶ್ರೀ ಕಲ್ಲಮ್ ಭಟ್  ಶ್ರೀ ಗುರುದತ್ ಅಗ್ನಿಹೋತ್ರಿ  ಮಾಲತೇಶ್ ದೇಸಾಯಿ , ರವಿಶಂಕರ್ ,  LIC ಅಭಿವೃದ್ಧಿ ಅಧಿಕಾರಿ ಶ್ರೀ ಜೋಶಿ , ರಮೇಶ್ ಪುರೋಹಿತ್ ಹಾಗು ಕಾರ್ಯಾಲಯದ ಸಿಬ್ಬಂದಿ ವರ್ಗ ಹಾಜರಿದ್ದರು . ಈ ಸಂದರ್ಭದಲ್ಲಿ ಅಪಾರ ಜಿಲ್ಲಾಧಿಕಾರಿ ಶ್ರೀಯುತ ಮಹೇಶ್ ಬಾಬು ಇವರನ್ನ ಸನ್ಮಾನಿಸಲಾಯಿತು