NEWS DETAILS

Image Description

ಹಳೆ ಹುಬ್ಬಳ್ಳಿಯ ಶ್ರೀ ಕೃಷ್ಣೆoದ್ರ ಗುರು ಉತ್ಸವ ಸಂಸ್ಥೆಯಲ್ಲಿ AKBMS ಸದಸ್ಯತ್ವ ಅಭಿಯಾನ

ಹಳೆ ಹುಬ್ಬಳ್ಳಿಯ ಶ್ರೀ ಕೃಷ್ಣೆoದ್ರ ಗುರು ಉತ್ಸವ ಸಂಸ್ಥೆ ( ಅಡಾಕ್  ಕಮೀಟಿ )ಅಧ್ಯಕ್ಷರಾದ , ಮೊರೇಶ್ ಕುಲಕರ್ಣಿ, ಕಾರ್ಯದರ್ಶಿ ವಿನಾಯಕ ತಾಪಸ, ಇವರ ನೇತೃತ್ವದಲ್ಲಿ ಅಖಿಲ  ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನ ಕ್ಕೆ ಶ್ರೀ ಪ್ರಮೋದ್ ಮನೋಳಿ ಅವರು ಚಾಲನೆ ನೀಡಿದರು ವಿಪ್ರ ಪ್ರಮುಖರಾದ ಮಧಸೂದನ ಪಂಚಮುಖಿ, ಕೆ ಪಿ vadhikar, ವೇ, ಮೂ, ಹೆಚ್, ರ, ಗುಡಿ, ಮಹೇಶ ಜೋಶಿ, ಹಾಗೂ ಮಹಿಳಾ ಮಂಡಳಿಯಿಂದ ಆಶಾ ಕುಲಕರ್ಣಿ, ಪ್ರೇಮಾ ದೇಸಾಯಿ, ಜಯಶ್ರೀ ಗುಡಿ, ಶಿವಕುಮಾರ ಜೋಶಿ ಹಾಗೂ ವಿಪ್ರ ಸಮಾಜದ ನೂರಾರು ಗಣ್ಯರು ಸೇರಿದ್ದರು. ಪ್ರಮೋದ್ ಮನೋಳಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಎಲ್ಲ ಯೋಜನೆಗಳನ್ನು ವಿವರಿಸಿದರು  ವಿಪ್ರ ನುಡಿ ಸದಸ್ಯರಾ ಗಲು ವಿನಂತಿಸಿಕೊಂಡರು  ಅಲ್ಲಿ ಸೇರಿದ ಯುವಕರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಗೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ತಿಳಿಸಿದರು ಶ್ರೀ ವಿನಾಯಕ ತಾ ಪಸ್ ಅವರು ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು