NEWS DETAILS

Image Description

ಹುಬ್ಬಳ್ಳಿ ಭವಾನಿ ನಗರ ಶ್ರೀ ರಾಘವೇಂದ್ರ ಸ್ವಾಮಿ ಗಳ ಮಠ ಕ್ಕೆ ನೂತನ ಮ್ಯಾನೇಜರ್

ಹುಬ್ಬಳ್ಳಿ ಭವಾನಿ ನಗರ ಶ್ರೀ ರಾಘವೇಂದ್ರ ಸ್ವಾಮಿ ಗಳ ಮಠ ಕ್ಕೆ ನೂತನವಾಗಿ ಮ್ಯಾನೇಜರ್ ಆಗಿ ಬಂದಿರುವ ಶ್ರೀ ವೇಣು ಮತ್ತು ಮಂತ್ರಾಲಯ ಕ್ಕೆ ವರ್ಗ ವಾಗಿರುವ ಶ್ರೀಧರ ಅವರನ್ನು AKBMS ವತಿ ಇಂದ ಸನ್ಮಾನ ಮಾಡಿ,,,ದಿನಾಂಕ 7/5ರಂದು ಹುಬ್ಬಳ್ಳಿಗೆ ಆಗಮಿಸುತ್ತಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ (ರಿ )ಅಧ್ಯಕ್ಷರು ಆದ ಶ್ರೀ ಅಶೋಕ್ ಹಾರ್ನಹಳ್ಳಿ ಅವರ ಕಾರ್ಯಕ್ರಮ ಕ್ಕೆ ಸಮಾಜ ಭಾಂದವರು ಆಗಮಿಸಿ ಯಶಸ್ವಿ ಗೊಳಿಸಲು ಕೋರಲಾಯಿತು