NEWS DETAILS

Image Description

ಶಿರಸಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಕರೆಯಲಾಗಿತ್ತು

ದಿನಾಂಕ 27-4-2022 ಬುಧವಾರದಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಉತ್ತರ ಕನ್ನಡ ಜಿಲ್ಲಾ ಸಂಘಟನೆ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿರುವ ರಾಜ್ಯ ಕಾರ್ಯಕಾರಿಣಿ ಸಭೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು
ಈ ಮಹತ್ವದ ಸಭೆಗೆ ರಾಜ್ಯ ಹಿರಿಯರ ಪರಿಷತ್ತಿನ ಸದಸ್ಯರಾದ ಹಿರಣ್ಣಯ್ಯ ಸ್ವಾಮಿ ಮತ್ತು  ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಘವೇಂದ್ರ ಭಟ್ಟ,ಮತ್ತು ರಾಜ್ಯ ಉಪಾಧ್ಯಕ್ಷರಾದ ಶ್ರೀ ಶಶಿ ಭೂಷಣ ಹೆಗಡೆ ಮತ್ತು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳ:TRC ಬ್ಯಾಂಕ್,APMC ಆವರಣ,ಶಿರಸಿ

ಧನ್ಯವಾದಗಳು