NEWS DETAILS

Image Description

ಹುಬ್ಬಳಿಯ ಶಿರೂರು ಪಾರ್ಕ್ ಎಕ್ಸಟೆನ್ಶನ್ ನಲ್ಲಿ ಸದಸ್ಯತ್ವ ಅಭಿಯಾನ

ದಿನಾಂಕ ೧೪/೦೪/೨೦೨೨ ರಂದು ಹುಬ್ಬಳಿಯ ಶಿರೂರು ಪಾರ್ಕ್ ಎಕ್ಸಟೆನ್ಶನ್ ನಲ್ಲಿ ಸದಸ್ಯತ್ವ ಅಭಿಯಾನ: 
ಈ ಸಂದರ್ಭದಲ್ಲಿ ಕಾರ್ಯಕಾರಿಣಿ ಸದಸ್ಯರಾದ ಶ್ರೀಮತಿ ಪ್ರಿಯ ಪುರಾಣಿಕ್ , ನ್ಯಾಯವಾದಿಗಳಾದ ದೇಶಪಾಂಡೆಯವರು ಹಾಗು ಹಲವಾರು ವಿಪ್ರ ಬಂಧುಗಳು ಪಾಲ್ಗೊಂಡಿದ್ದರು , ಶ್ರೀಮತಿ ಹೇಮಾ  ದೇಸಾಯಿ ಹಾಗು ಸಂಧ್ಯಾ ದೇಶಪಾಂಡೆ ಅವರು ಕಾರ್ಯಕ್ರಮವನ್ನು ನಿಯೋಜಿಸಿದ್ದರು. 
ವಂದನೆಗಳೊಂದಿಗೆ, 
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).