NEWS DETAILS

Image Description

ಕರ್ನಾಟಕ ಸರ್ಕಾರದ ಆರಾಧನಾ ಸಮಿತಿಯಿಂದ ದೇವಾಲಯದ ಜೀರ್ಣೋದ್ಧಾರ

ಕರ್ನಾಟಕ ಸರ್ಕಾರದ ಆರಾಧನಾ ಸಮಿತಿಯಿಂದ  ದೇವಾಲಯದ ಜೀರ್ಣೋದ್ಧಾರಕ್ಕೆ ಕೊಡುವ ನಿಧಿಯನ್ನು  ಮಾಜಿ ಮುಖ್ಯಮಂತ್ರಿಗಳಾದ ಶ್ರೀ  ಜಗದೀಶ್ ಶೆಟ್ಟರ್ ಅವರು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಚಕ್   ನೀಡಿದ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಶ್ರೀ ಪ್ರಮೋದ್ ಮನೋಳಿ ಅವರು ಶ್ರೀ ಜಗದೀಶ್ ಶೆಟ್ಟರ್ ಅವರನ್ನು ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ಹೂಡಾ ಅಧ್ಯಕ್ಷರಾದ ನಾಗೇಶ್ ಕಲಬುರ್ಗಿಯವರು ವೀರಣ್ಣ ಸವಡಿ  ಶ್ರೀಮುರಳಿ  ಕರಜಗಿ  ದೇವಸ್ಥಾನದ ಸಮೀರಾಚಾರ್ ಮಣ್ಣೂರ್  ರಾಘವೇಂದ್ರಾಚಾರ್ ಮಣ್ಣೂರು, ಆರಾಧನಾ ಸಮಿತಿ ಅಧ್ಯಕ್ಷ ಮೋಹನ್ ಬಡಿಗೇರ್, ಶಂಕರ್ ಪಾಟೀಲ್ ಸಿದ್ದು ಮೊ ಗಲಿ   ಶೆಟ್ಟರ್  ಮುಂತಾದವರು ಹಾಜರಿದ್ದರು.