NEWS DETAILS

Image Description

ಶ್ರೀ ಶಂಕರ ಸೇವಾ ಪ್ರತಿಷ್ಠಾನ ಇವರ ಆಶಯದಲ್ಲಿ ಶ್ರೀ.ವೇ.ಬ್ರ .ಪಾರ್ಥಸಾರಥಿ ಇವರಿಂದ ಪಂಚಾಂಗ ಪಠಣ

ಶ್ರೀ ಶುಭಕೃತ ನಾಮ ಸಂವತ್ಸರ ಪ್ರತಿಪಾದ ಶನಿವಾರ 02.04.2022ರಂದು ನೂತನ ವರ್ಷದ ಯುಗಾದಿ ಹಬ್ಬದ ದಿನದಂದು ಶ್ರೀ ಶಂಕರ ಸೇವಾ ಪ್ರತಿಷ್ಠಾನ ಇವರ ಆಶಯದಲ್ಲಿ ಶ್ರೀ.ವೇ.ಬ್ರ .ಪಾರ್ಥಸಾರಥಿ ಇವರಿಂದ ಪಂಚಾಂಗ ಪಠಣ ಹಾಗು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದ್ಯಸತ್ವದ ಅಭಿಯಾನ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ನಡೆಯಿತು .ಸಭೆಯಲ್ಲಿ ಮಹಾಸಭಾದ ಕಾರ್ಯಕಾರಿಣಿ  ಸದಸ್ಯ ಉಮೇಶ್ ,ವೇ.ಬ್ರ. ಪಾರ್ಥಸಾರಥಿ ,ವಿಪ್ರ ಸಮಾಜದ ಮುಖಂಡರಾದ ಗುರುನಾಥ್ ಭಟ್ , ವೇಣುಗೋಪಾಲ್ ವೈದ್ಯ ,ಗುರುರಾಜ್ ,ಮಾರುತಿ ಪ್ರಸಾದ್ , ಅಶೋಕ್ ರಾವ್ ,ಸಂಗೀತ ಭಾರತೀಯ ಕಲ್ಲಂಭಟ್ ,ನಿವೃತ್ತ ತಹಸೀಲ್ದಾರ್ ಡಿ.ಕೆ.ಕುಲ್ಕರ್ಣಿ ,ವಿಜಯನಗರ ಅಭಿರುದ್ದಿ ಪ್ರಾಧಿಕಾರದ ಆಯುಕ್ತ ಲ್.ಡಿ. ಜೋಶಿ ಹಾಗು ಕೋಟೆ ಶಂಕರ  ಪ್ರತಿಷ್ಠಾನದ ಹಿರಿಯ ಸದ್ಯಸರು ,ಅಪಾರ ಸಂಖ್ಯೆಯ ವಿಪ್ರ ಭಗಿನಿಯರು ಪಾಲ್ಗೊಂಡು ಅಭಿಯಾನ ಕಾರ್ಯಕ್ರಮ ಯಶಸ್ವಿ ಗೊಳಿಸಿದರು