NEWS DETAILS

Image Description

ಶ್ರೀ ವ್ಯಾಸರಾಜ ರಾಯರ ಉತ್ತರ ಆರಾಧನೆ

ಇಂದು ಜರುಗಿದ ಶ್ರೀ ವ್ಯಾಸರಾಜ ರಾಯರ ಉತ್ತರ ಆರಾಧನೆಯ ಪ್ರಯುಕ್ತ.ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ರಾಜ್ಯ ಅದ್ಯಕ್ಷ ರಾದ ಶ್ರೀ ಅಶೋಕ ಹಾರ್ನಳ್ಳಿರವರು.ಖಜಾಂಚಿಗಳಾದ ಹಿರಿಯ ನ್ಯಾಯವಾದಿಗಳಾದ ಎಸ್ ವಿ ನಾಯಕ್.ರಾಜ್ಯ ನಿರ್ದೇಕರು ಹಾಗೂ ವಕೀಲರಾದ ಹಚ್.ಉಮೇಶ್.ಕೆ ದಿವಾಕರ್.ಸಂಘದ ಹಿರಿಯರಾದ ಕೇಶವ್ ಜಿ ಪ್ರಭಾಕರ್ರಾವ್..ರಘುನಾಥ್ರಾವ್ ಗುರುದತ್ತ ಅಗ್ನಿಹೋತ್ರಿ. ಅನಿಲ ಜೋಶಿ.ಇತರರು  ಭಾಗವಹಿಸಿದ್ದರು