NEWS DETAILS

Image Description

ರಾಯಚೂರು ವತಿಯಿಂದ ಆಯೋಜಿಸಿದ ಜನಸಂಪರ್ಕ ಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ವತಿಯಿಂದ   ಆಯೋಜಿಸಿದ ಜನಸಂಪರ್ಕ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ್ ಹಾರನಹಳ್ಳಿ ಅವರು ರಾಯಚೂರು ವಿಪ್ರ ಸಮಾಜದ ಬಾಂಧವರೊಂದಿಗೆ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಹಾಸಭೆಯ ಮುಂದಿನ ಕಾರ್ಯ ಸೂಚಿಯ ಬಗ್ಗೆ ವಿಸ್ತಾರ ವಾಗಿ ವಿವರಿಸಿದರು