NEWS DETAILS

Image Description

ಮಲ್ಲೇಶ್ವರದ ಶೃಂಗೇರಿ ಮಠದಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು

ದಿನಾಂಕ 05/03/2022 ರಂದು ಮಲ್ಲೇಶ್ವರದ ಶೃಂಗೇರಿ ಮಠದಲ್ಲಿ ಮಹಾಸಭಾದ  ಕಾರ್ಯಕಾರಿಣಿ ಸದಸ್ಯರಾದ ಕೌಶಿಕ್ ಶಾಸ್ತ್ರಿ ಹಾಗು ಮಠದ ವ್ಯವಸ್ಥಾಪಕರಾದ ಜಿ ವಸಂತ ರಾವ್ ಅವರ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ವಂದನೆಗಳೊಂದಿಗೆ,
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ).