NEWS DETAILS

Image Description

ರಾಯಚೂರಿನಲ್ಲಿ ಮಹಾಸಭೆ ಬಲ ಪಡಿಸುವ ಬಗ್ಗೆ ಚರ್ಚೆ

04 /03 /2022 ರಂದು  ಸಂಜೆ ರಾಯಚೂರಿನಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಹಾಸಭೆಯ ಸದಸ್ಯತ್ವ ಅಭಿಯಾನವನ್ನು ಶ್ರೀ ನರಸಿಂಗ ರಾವ್ ದೇಶಪಾಂಡೆ, ಶ್ರೀ ಗಿರೀಶ್ ಕನಕವಿಡು, ಅರವಿಂದ ಕುಲಕರ್ಣಿ, ರಾಘವೇಂದ್ರ ಚೂಡಾಮಣಿ , ಪ್ರಾಣೇಶ್ ಮುತಾಲಿಕ್ , ಹನುಮಂತ ರಾವ್ ದೇಸಾಯಿ, ವೆಂಕಟೇಶ್ ದೇಸಾಯಿ , ಶ್ರೀಪಾದ್ ದೇಸಾಯಿ , ವಿನೋದ್ ಕಕ್ಕೇರಿ  ಮತ್ತು ಇನ್ನು ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಹಾಸಭೆ ಮಹಾಸಭೆ ಬಲ ಪಡಿಸುವ ಬಗ್ಗೆ ಚರ್ಚಿಸಿದರು , ಉಪಾಧ್ಯಕ್ಷರಾದ ಆನಂದತೀರ್ಥ ಫಡ್ನಿಸ್ ಅವರು ಮಹಾಸಭಾದ ಸದಸ್ಯತ್ವ ಅಭಿಯಾನದ ಬಗ್ಗೆ ವಿವರಿಸಿದರು. 

ವಂದನೆಗಳೊಂದಿಗೆ, 
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ  (ರಿ).