NEWS DETAILS

Image Description

ಮಹಾಸಭಾದ ಯೋಜನೆಗಳ ಬಗ್ಗೆ ಚರ್ಚಿಸಿದರು

ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಪ್ರಿಯಾ ಪುರಾಣಿಕ ರವರು ದಿನಾಂಕ 04 /03 /2022 ರಂದು  ಮಾನ್ಯ ಲೋಕಸಭಾ ಸದಸ್ಯರಾದ ಮಂಗಳ ಅಂಗಡಿ ಅವರನ್ನು ಭೇಟಿ ಮಾಡಿ ಮಹಾಸಭಾದ ಯೋಜನೆಗಳ ಬಗ್ಗೆ ಚರ್ಚಿಸಿದರು ಮಾನ್ಯ ಲೋಕಸಭಾ ಸದಸ್ಯರು ಸಂತೋಷದಿಂದ ಎಲ್ಲ ರೀತಿಯ ಸಹಕಾರವನ್ನು ಸಂಘಟನೆಗೆ ನೀಡುವುದಾಗಿ ಭರವಸೆ ನೀಡಿರುತ್ತಾರೆ.

ವಂದನೆಗಳೊಂದಿಗೆ, 
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ  (ರಿ)