NEWS DETAILS

Image Description

2024ರ ಲೋಕಸಭಾ ಚುನಾವಣೆ - ಅಭಿನಂದನೆಗಳು

2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಚುನಾಯಿತರಾದ ಬ್ರಾಹ್ಮಣ ಸಮಾಜದ ಶ್ರೀ ಪ್ರಹ್ಲಾದ ಜೋಶಿ, ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗು ಶ್ರೀ ತೇಜಸ್ವಿ ಸೂರ್ಯ
ಇವರಿಗೆ  ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ  ಅಭಿನಂದನೆಗಳನ್ನು ಸಲ್ಲಿಸುತ್ತಿದೆ  🎉💐

ವಂದನೆಗಳೊಂದಿಗೆ,
ಶ್ರೀ ಅಶೋಕ ಹಾರನಹಳ್ಳಿ 
ಅಧ್ಯಕ್ಷರು - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ)