NEWS DETAILS

Image Description

ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾದ ಕಾರ್ಯಕಾರಿಣಿ ಸಭೆ

ದಿನಾಂಕ ೦2.06.24. ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾದ  ಕಾರ್ಯಕಾರಿಣಿ ಸಭೆ ಅದ್ದೂರಿಯಾಗಿ ನೆರೆವೇರಿತು .

ಮೊದಲನೇದಾಗಿ ಪ್ರಾರ್ಥನೆಯ ನಂತರ ಇತ್ತೀಚಿಗೆ ನಮ್ಮನ್ನ ಆಗಲಿದ ಹಿರಿಯರಾದ AKBMS Vice president ದಿ. ಶ್ರೀ ಹಿರಿಯಣ್ಣಸ್ವಾಮಿ ಹಾಗು ದಿ. ವಾಸುದೇವ ರಾವ್ ( AKBMS ಶ್ರೀಮತಿ ಮಾಲಿನಿ ರವರ  ಯಜಮಾನರು )ಹಾಗು ನಮ್ಮ ಜಿಲ್ಲೆಯ ಹಿರಿಯರು ಆದ ಎಲ್ಲೋಡು ದಿ. ಶ್ರೀ ಶಾಮಸುಂದರ  ರಾವ್ ಬಿ , 
ಹಾಗು ಜಿಲ್ಲೆಯ ನಮ್ಮನ್ನು ಅಗಲಿದ ಎಲ್ಲರಿಗೂ ಶ್ರದ್ದಾoಜಲಿ ಅರ್ಪಿಸಲಾಯಿತು .

ನಂತರ ಜಿಲ್ಲೆಯಲ್ಲಿ ಸುಮ್ಮರು AKBMS ಗೆ ಒಟ್ಟು 1700 ಕ್ಕೂ ಹೆಚ್ಚು ಸಧಸ್ಯರನ್ನು ಮಾಡಿಸಿದ್ದಕ್ಕೆ ಎಲ್ಲಾ ತಾಲೂಕಿನವರಿಗೆ ಅಭಿನಂದನೆ ಸಲ್ಲಿಸಲಾಯಿತು 

ಜಿಲ್ಲಾಧ್ಯಕ್ಷರು , AKBMS  ನ ಪದಾಧಿಕಾರಿಗಳು , ಎಲ್ಲ  ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು , ಮಹಿಳಾ ಸಂಘದ   ಅಧ್ಯಕ್ಷರು , ಪದಾಧಿಕಾರಿಗಳು , ಸಮುದಾಯದ  ಜಿಲ್ಲಾ ,  ತಾಲೂಕು 
ಮುಖಂಡರು ಭಾಗವಹಿಸಿದ್ದರು