NEWS DETAILS

Image Description

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಯಗಟಿಯ ಬ್ರಾಹ್ಮಣ ಸಮಾಜದವರು ಏರ್ಪಡಿಸಿದ್ದ ಕಾರ್ಯಕ್ರಮ

ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಯಗಟಿಯ ಬ್ರಾಹ್ಮಣ ಸಮಾಜದವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ YSV ದತ್ತ ಮಹಾಸಭೆಯ ಮಾಧ್ಯಮ ಘಟಕದ ಮುಖ್ಯಸ್ಥರಾದ ಯಗಟಿ ಮೋಹನ್, ವಿಪ್ರ ವಕೀಲರ ವೇದಿಕೆ ಮುಖ್ಯಸ್ಥರಾದ.
 AN ಕೃಷ್ಣಸ್ವಾಮಿ, ದುರ್ಗಾ ಪ್ರಸಾದ್ ,ಕಡೂರು ತಾಲೂಕು ಬ್ರಾಹ್ಮಣ ಸಭೆಯ ಅಧ್ಯಕ್ಷರಾದ ಶ್ರೀನಿವಾಸ್ ಮತ್ತಿತರರು ಭಾಗವಹಿಸಿದ್ದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷನಾಗಿ ಭಾಗವಹಿಸಿದ್ದ ನಾನು ಎಂಬಿಬಿಎಸ್ ಪರೀಕ್ಷೆಯಲ್ಲಿ ಎಂಟನೇ ಸ್ಥಾನ ಗಳಿಸಿದ ಅನನ್ಯ ಎಂಬ ಯಗಟಿಯ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಮಾರಂಭದಲ್ಲಿ ಮಹಾಸಭೆಯ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಲಾಯಿತು