NEWS DETAILS

Image Description

ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ವೇದ ಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ವೇದಾ ಅಧ್ಯಯನ ಪಾಠ

ಇಂದು ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ವೇದ ಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ವೇದಾ ಅಧ್ಯಯನ ಪಾಠ ಪ್ರಾರಂಭವಾಯಿತು . 
ಸಮಾಜದ ಅಧ್ಯಕ್ಷರಾದ ಡಾಕ್ಟರ್ ಶಶಿಕಾಂತ್ ರವರು ಅಧ್ಯಯನ ಮಾಡಲು ಬಂದ ವಿಪ್ರರಿಗೆ ವೇದ ಪಾಠಕ್ಕೆ ತಪ್ಪದೆ ಬರಬೇಕೆಂದು ಮನವಿ ಮಾಡಿದರು,
ಶ್ರೀಯುತ ಪಿಜಿ ನಿರಂಜನ್ ರವರು ಗುರುಗಳಾದ ಶ್ರೀಯುತ
ಶಂಕರನಾರಾಯಣ ಶಾಸ್ತ್ರಿಯವರ ಪರಿಚಯವನ್ನು ಸಂಕ್ಷಿಪ್ತವಾಗಿ ವಿವರಿಸಿಯದರು

ವಾರದಲ್ಲಿ ಎರಡು ದಿನ ಪ್ರತಿ ಬುಧವಾರ ಮತ್ತು ಗುರುವಾರ ಸಂಜೆ 6ರಿಂದ  7  ರವರೆಗೆ
 ವೇದಾಧ್ಯಯನ ಪಾಠ ನಡೆಯುತ್ತದೆ ಎಂದು ತಿಳಿಸಲಾಯಿತು