NEWS DETAILS

Image Description

ಕೊಲ್ಲೂರಿಗೆ ಬಂದಿದ್ದ ಶ್ರೀ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮೀಗಳವರು

ಕೊಲ್ಲೂರಿಗೆ ಬಂದಿದ್ದ ಶ್ರೀ ಶ್ರೀ ವಿದುಶೇಖರ ಭಾರತೀ ಮಹಾಸ್ವಾಮೀಗಳವರು ಈ ದಿನ ಕೊಡಚಾದ್ರಿಗೆ ಆಗಮಿಸಿ ಬೆಟ್ಟದ ಮೇಲೆ ಸುಮಾರು ಮೂರು ಕಿ. ಮೀ ಕಾಲ್ನಡಿಗೆಯಲ್ಲಿ ಹತ್ತಿ ಸರ್ವಜ್ಞ ಪೀಠದಲ್ಲಿ ಶಂಕರ ಭಗವತ್ಪಾದರ ಮೂರ್ತಿಗೆ ಪೂಜೆ ಮಾಡಿ ಆಶೀರ್ವಚನವನ್ನು ನೀಡಿದರು. ಈ ಸಂದರ್ಭದಲ್ಲಿ ನಾನಲ್ಲದೆ ಬ್ರಾಹ್ಮಣ ಸಭಾದ ಉಪಾಧ್ಯಕ್ಷರಾದ ಶ್ರೀ ಕೃಷ್ಣಾನಂದ ಛಾತ್ರ ಮತ್ತು  ಅನೇಕರು ಸರ್ವಜ್ಞ ಪೀಠದ ದರ್ಶನ ಪಡೆದರು.