NEWS DETAILS

Image Description

ತೊಗಲು ಬೊಂಬೆಯ ಮೂಲಕ ರಾಮಾಯಣ ಮಹಾಭಾರತ ಮತ್ತು ಉಪನಿಷತ್ ಕಥೆಗಳು - ಅನುಪಮಾ ಹೊಸಕೆರೆ


 ಅವರು ತೊಗಲು ಬೊಂಬೆಯ ಮೂಲಕ ರಾಮಾಯಣ ಮಹಾಭಾರತ ಮತ್ತು ಉಪನಿಷತ್ ಕಥೆಗಳನ್ನು ಮಕ್ಕಳಿಗೆ ತಲುಪಿಸುವಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಈ ಕಲೆಯನ್ನ ಜನಪ್ರಿಯಗೊಳಿಸುವುದುಕ್ಕೋಸ್ಕರ ಧಾತು ಪಪ್ಪೆಟ್ ಥಿಯೇಟರ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ

ಇವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿರುವುದು ಅತ್ಯಂತ ಸಂತೋಷದ ವಿಷಯ ಈಕೆ ಬ್ರಾಹ್ಮಣ ಮಹಾಸಭೆಯ ಹಿಂದಿನ ಅಧ್ಯಕ್ಷರಾದ ಹೆಚ್ ಕೆ ನಂಜುಂಡಸ್ವಾಮಿಯವರ ಸೊಸೆಯೂ ಸಹ ಆಗಿದ್ದಾರೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ವತಿಯಿಂದ ದೂರವಾಣಿ ಮೂಲಕ ಅನುಪಮಾ ಹೊಸಕೆರೆಯವರಿಗೆ ಅಭಿನಂದಿಸಲಾಯಿತು