NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ ಸದಸ್ಯರಾದ ಶ್ರೀ ಸುನಿಲ್ ರವರು ಇಂದು ಚಿಕ್ಕಮಗಳೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಮತ್ತು ಅವರ ಶ್ರೀಮತಿಯವರನ್ನು ಭೇಟಿ ಮಾಡಿದರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿ  ಸದಸ್ಯರಾದ  ಶ್ರೀ  ಸುನಿಲ್  ರವರು ಇಂದು ಚಿಕ್ಕಮಗಳೂರು ಜಿಲ್ಲಾ  ಬ್ರಾಹ್ಮಣ ಸಭಾದ ಅಧ್ಯಕ್ಷರಾದ  ಶ್ರೀ ಮಂಜುನಾಥ್ ಮತ್ತು ಅವರ ಶ್ರೀಮತಿಯವರನ್ನು ಭೇಟಿ ಮಾಡಿದರು. ಅದೇ ಸಮಯದಲ್ಲಿ, ಬೆಂಗಳೂರಿನಲ್ಲಿ  
2024ರ ಜನವರಿ 6, 7 ರಂದು   ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ವತಿಯಿಂದ ನಡೆಯಲಿರುವ
3ನೇ ರಾಜ್ಯಮಟ್ಟದ ಮಹಿಳಾ  ಸಮ್ಮೇಳನದ ಬಗ್ಗೆ  ಚರ್ಚಿಸಿ, ಜಿಲ್ಲೆಯ ಎಲ್ಲಾ  ವಿಪ್ರ ಬಾಂಧವರು  ಸಮ್ಮೇಳನದಲ್ಲಿ ಹೆಚ್ಚಿನ  ಸಂಖ್ಯೆಯಲ್ಲಿ ಭಾಗವಹಿಸುವಂತೆ  ಕೇಳಿಕೊಳ್ಳಲಾಯಿತು. ಶ್ರೀ  ಮಂಜುನಾಥ್ ರವರು ಅಂದಿನ ಸಮ್ಮೇಳನಕ್ಕೆ  ತಮ್ಮ  ಜಿಲ್ಲೆಯ ಬೆಂಬಲ ಮತ್ತು ಹೆಚ್ಚಿನ ಸಹಕಾರ  ನೀಡುವುದಾಗಿ  ತುಂಬು  ಹೃದಯದಿಂದ  ತಿಳಿಸಿದರು.
ಶ್ರೀ  ಸುನಿಲ್ ರವರು  ಹೃತ್ಪೂರ್ವಕ ಧನ್ಯವಾದಗಳನ್ನು  ಅರ್ಪಿಸಿದರು.