NEWS DETAILS

Image Description

ಜಮ್ಮು- ಕಾಶ್ಮೀರದಲ್ಲಿ ಹುತಾತ್ಮರಾದ ವೀರ ಕ್ಯಾಪ್ಟನ್ ಎಂ.ವಿ. ಪ್ರಾಂಜ್ವಲ್ ರವರ ಬೆಂಗಳೂರಿನ ಬನ್ನೇರುಘಟ್ಟ - ಜಿಗಣಿ ರಸ್ತೆಯಲ್ಲಿರುವ ನಂದನವನದ ನಿವಾಸಕ್ಕೆ ಭೇಟಿ

ದಿನಾಂಕ 30.11.2023 ರಂದು ಇತ್ತಿಚ್ಛೆಗೆ ಜಮ್ಮು- ಕಾಶ್ಮೀರದಲ್ಲಿ ಹುತಾತ್ಮರಾದ ವೀರ ಕ್ಯಾಪ್ಟನ್ ಎಂ.ವಿ. ಪ್ರಾಂಜ್ವಲ್ ರವರ ಬೆಂಗಳೂರಿನ ಬನ್ನೇರುಘಟ್ಟ - ಜಿಗಣಿ ರಸ್ತೆಯಲ್ಲಿರುವ ನಂದನವನದ ನಿವಾಸಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ರವರು ಹಾಗೂ ಪದಾಧಿಕಾರಿಗಳಾದ ವೈ.ಎ. ಸುಧಾಕರ್ ಬಾಬು , ಕೆ.ಎನ್. ಛಾಯಾಪತಿ , ಕಾರ್ತಿಕ್ ಬಾಪಟ್, ಅರುಣ್ ಹಿರಣಯ್ಯ , ಸುಬ್ರಹ್ಮಣ್ಯ , ಅನಂತ್ ಹಾಗೂ ಬಿ.ಕೆ. ಪ್ರಕಾಶ್ ಭಾರದ್ವಾಜ್ ರವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಮಾನ್ಯ ಅಧ್ಯಕ್ಷರು ಕುಟುಂಬಕ್ಕೆ ಸಾಂತ್ವಾನ ಹೇಳಿದರು ವಂದೇಮಾತರಂ ಗೀತೆ ಹೇಳಿ ಶಾಂತಿಮಂತ್ರ ಪಠಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.