NEWS DETAILS

Image Description

ಕಲಬುರಗಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಪವನಕುಮಾರ ದೇಶಪಾಂಡೆಯವರ ಮನೆಯಲ್ಲಿ ತಂಗಿದ್ದ ಬಿಹಾರ ರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೆಕರ್ ಅವರನ್ನು ಭೇಟಿ

ಕಲಬುರಗಿಯ ಖ್ಯಾತ ನ್ಯಾಯವಾದಿಗಳಾದ ಶ್ರೀ ಪವನಕುಮಾರ ದೇಶಪಾಂಡೆಯವರ ಮನೆಯಲ್ಲಿ ತಂಗಿದ್ದ ಬಿಹಾರ ರಾಜ್ಯದ ಘನವೆತ್ತ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೆಕರ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನಡೆಸುವ ಚಟುವಟಿಕೆಗಳ ಕುರಿತು ವಿವರಿಸಿ ಅವರಿಗೆ ವಿಪ್ರನುಡಿ ಪತ್ರಿಕೆಯ ಪ್ರತಿಯೊಂದನ್ನು ಸಮರ್ಪಿಸಿದ ಮಹಾಸಭಾ ಯುವ ತಂಡದಲ್ಲಿ ಶ್ರೀ ಪ್ರಮೋದ್ ದೇಶಪಾಂಡೆ,ಶ್ರೀ ಗುರುರಾಜ ದೇಶಪಾಂಡೆ ಮತ್ತು ಶ್ರೀ ನಾರಾಯಣ್ ಜಹಗೀರ್ದಾರ್ ಇರುವ ಚಿತ್ರ.