NEWS DETAILS

Image Description

ಸೋಸಲೆಯ ಶ್ರೀವ್ಯಾಸರಾಜಮಠದ ಶ್ರೀ ಶ್ರೀ 1008 ಶ್ರೀವಿದ್ಯಾವಿಜಯತೀರ್ಥಶ್ರೀಪಾದಂಗಳವರು, ಉತ್ತರಾಧಿಕಾರಿ ಇವರಿಗೆ ಫಲ ಪುಷ್ಪ ಶಾಲಾರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡೆವು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ರಾಜ್ಯ ಪದಾಧಿಕಾರಿಗಳು ಮುಖಂಡರು ಭಕ್ತರು ಸೇರಿ ಸೋಸಲೆಯ ಶ್ರೀವ್ಯಾಸರಾಜಮಠದ ಶ್ರೀ ಶ್ರೀ 1008 ಶ್ರೀವಿದ್ಯಾವಿಜಯತೀರ್ಥಶ್ರೀಪಾದಂಗಳವರು, ಉತ್ತರಾಧಿಕಾರಿ ಇವರಿಗೆ ಫಲ ಪುಷ್ಪ ಶಾಲಾರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡೆವು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎಸಿ ಗೋಪಾಲ್ ಶ್ರೀ ಹನುಮಂತ್ ಡಂಬಳ್. ರಾಜ್ಯ ಸಂಘಟನಾ ಕಾರ್ಯದರ್ಶಿ ವಿಜಯ ನಾಡ ಜೋಶಿ. ರಾಜ್ಯ ಕಾರ್ಯಕಾರಣಿ ಸದಸ್ಯೆ ಶ್ರೀಮತಿ ವೀಣಾ ಹೆಗಡೆ. ವಿಪ್ರ ಮುಖಂಡರಾದ. ಶ್ರೀ ಪಾರ್ವತಿ ಶ್ರೀ ಪುರೋಹಿತ್. ಸಂಜು ಕುಲಕರ್ಣಿ. ಶ್ರೀ ಸುಧೀರ್ ಇಂಗಳಗಿ. ಶ್ರೀ ನರಸಿಂಹ ಕೊತ್ವಾಲ್ ಪಂಡಿತರು  ಆಚಾರ್ಯ ವರ್ಗ ಎಲ್ಲರೂ ಉಪಸಿತರಿದ್ದರು. ಕಾರ್ಯಕ್ರಮವು ಶ್ರೀ ಭವಾನಿ ನಗರ ಶ್ರೀ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ ಹುಬ್ಬಳ್ಳಿ ಎಲ್ಲಿ ನಡೆಯಿತು