NEWS DETAILS

Image Description

ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಾಗೂ ಧಾರವಾಡ ಜಿಲ್ಲಾ ಸಮಸ್ತ ವಿಪ್ರ ಸಂಘಟನೆಗಳು ಹಾಗೂ ಸನಾತನ ಹಿಂದೂ ಧರ್ಮದ ಸಂಘಟನೆ

ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಾಗೂ ಧಾರವಾಡ ಜಿಲ್ಲಾ ಸಮಸ್ತ ವಿಪ್ರ ಸಂಘಟನೆಗಳು ಹಾಗೂ ಸನಾತನ ಹಿಂದೂ ಧರ್ಮದ ಸಂಘಟನೆಗಳು ಕೂಡಿಕೊಂಡು ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರ ಮಗ ಹಾಗೂ ತಮಿಳುನಾಡಿನ ಮಂತ್ರಿ ಉದಯನದಿ ಸ್ಟಾಲಿನ್ ಇವರು ಸನಾತನ ಹಿಂದೂ ಧರ್ಮಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಇಂದು ಹುಬ್ಬಳ್ಳಿಯಲ್ಲಿ 11 ಗಂಟೆಗೆ ಸಂಗೊಳ್ಳಿ ರಾಯಣ್ಣ ಸರ್ಕಲ್ ದಲ್ಲಿ ಪ್ರತಿಭಟನೆ ಮಾಡಿ  ರಸ್ತೆ ಬಂದು ಮಾಡಿ ಪೊಲೀಸ್ ಸ್ಟೇಷನ್ ಗೆ ಹಾಗೂ ತಹಶೀಲ್ದಾರ್ ಮುಖಾಂತರ ಭಾರತದ ಘನ ವ್ಯ ತ್ತ ರಾಷ್ಟ್ರಪತಿಗಳಿಗೆ ಹಾಗೂ ಭಾರತ ಸರ್ಕಾರದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ. ಹಾಗೂ ತಮಿಳುನಾಡು ರಾಜ್ಯದ ಮಾನ್ಯ ರಾಜ್ಯಪಾಲರಿಗೆ ತಮಿಳುನಾಡು ಮುಖ್ಯಮಂತ್ರಿ ಯವರಿಗೆ. ಕರ್ನಾಟಕ ರಾಜ್ಯದ ರಾಜ್ಯಪಾಲರಿಗೆ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವಿ ಕೊಡಲಾಯಿತು ಮತ್ತು ಪೊಲೀಸ್ ಸ್ಟೇಷನ್ ನಲ್ಲಿಕಂಪ್ಲೇಂಟ್ ಕೊಡಲಾಯಿತು ಶ್ರೀ ಉದಯನದಿ ಸ್ಟಾಲಿನ್ ಅವರನ್ನು ಕೂಡಲೇ ಬಂಧಿಸಿ ಅವರಿಗೆ ಶಿಕ್ಷೆಯನ್ನು ಕೊಡಬೇಕೆಂದು ವಿನಂತಿಸಲಾಯಿತುಅವರನ್ನು ಕೂಡಲೇ ಬಂಧಿಸಿ ಶಿಕ್ಷೆಯನ್ನು ಕೊಡಬೇಕೆಂದು ಕೋರಲಾಯಿತು ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರುಗಳಾದ. ಶ್ರೀ ಹನುಮಂತ್ ಡಂಬಲ್. ಶ್ರೀ ಎಸಿ ಗೋಪಾಲ್. ರಾಜ್ಯ ಸಂಘಟನಾ ಕಾರ್ಯದರ್ಶಿ. ವಿಜಯ್ ನಾಡ ಜೋಶಿ. ಕಾರ್ಯಕಾರಿ ಸಮಿತಿ ಸದಸ್ಯರಾದ. ವೀಣಾ ಹೆಗಡೆ. ಹಾಗೂ ಮುಖಂಡರಾದ. ಎಲ್ ಎ ಓಕ್. ವಸಂತ್ ನಾಡ ಜೋಶಿ. ಮುರಳಿ ಕರ್ಜಗಿ. ಡಿಪಿ ಪಾಟೀಲ್. ಎನ್ಎಚ್ ನಿಡಗುಂದಿ. ಶ್ರೀ ಪರ್ವತಿ. ಶ್ರೀ ರಮೇಶ್ ಕುಲಕರ್ಣಿ. ಶ್ರೀ ಮಾಲತೇಶ್ ಕುಲಕರ್ಣಿ. ಶ್ರೀ ಆರ್ ಡಿ ಕುಲಕರ್ಣಿ. ಅಣ್ಣಿಗೇರಿತಾಲೂಕ ಅಧ್ಯಕ್ಷರಾದ ಪ್ರಮೋದ್ ದೇಶಪಾಂಡೆ. ಕುಂದಗೋಳ ತಾಲೂಕ ಅಧ್ಯಕ್ಷರಾದ ಅಶೋಕ್ ಪಾಳಂದಿ. ಕಲಘಟಗಿ ನವಲಗುಂದ ಅಳ್ಳಾವರ ಧಾರವಾಡ ತಾಲೂಕ ಅಧ್ಯಕ್ಷರು ಮುಖಂಡರು ಮತ್ತು ಹಿಂದೂ ಸಂಘಟನೆಯ ಶ್ರೀ ಸುಭಾಷ್ ಸಿಂಗ್ ಜಮಾದಾರ್ ಶ್ರೀ ಮೌನೇಶ್ ಬಡಿಗೇರ್. ಶ್ರೀಪಾದ್ ಹುಯ್ಲ್ಗೊಳ. ಶ್ರೀಮತಿ ಸಂಧ್ಯಾ ದೀಕ್ಷಿತ್. ಹಾಗೂ ಎಲ್ಲ ಸಂಘಟನೆಯ ಕಾರ್ಯಕರ್ತರು ಮುಖಂಡರು ಪದಾಧಿಕಾರಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು