NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಯಚೂರು ಜಿಲ್ಲಾ ಘಟಕ ಹಾಗೂ ರಾಯಚೂರು ಮಹಿಳಾ ಜಿಲ್ಲಾ ಘಟಕದ ವತಿಯಿಂದ ಕಾರ್ಯಕ್ರಮ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ರಾಯಚೂರು ಜಿಲ್ಲಾ ಘಟಕ ಹಾಗೂ ರಾಯಚೂರು ಮಹಿಳಾ ಜಿಲ್ಲಾ ಘಟಕದ  ವತಿಯಿಂದ ಕಾರ್ಯಕ್ರಮವನ್ನು ದಿನಾಂಕ 29-08-2023  (ಮಂಗಳವಾರ) ರಂದು ಸಾಯಂಕಾಲ 6-00 ಗಂಟೆಗೆ  ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
1) ಡಾಕ್ಟರ್ ಅಜಿತ್ ಕುಲಕರ್ಣಿ, ಡಾ. ಪ್ರಮೋದ್ ಕಟ್ಟಿ, ಡಾ. ಪ್ರಮೋದ್ ಕುಮಾರ್ (Raichem Medicare  private limited), ಶ್ರೀನಿವಾಸ್ ಇನಾಮ್ದಾರ್  ಹಾಗೂ
 ನಿಸ್ವಾರ್ಥವಾಗಿ ಸಮಾಜದ ಸೇವೆಯಲ್ಲಿ ತೊಡಿಸಿಕೊಂಡಂತ ವಾಸುದೇವ ವೈದ್ಯ ಮತ್ತು ಗೆಳೆಯರಿಗೆ,  ಸನ್ಮಾನ 
3) ಮಹಿಳಾ ಘಟಕದ ವತಿಯಿಂದ   ಮೊಬೈಲ್   ಬಳಕೆಯಿಂದ ಆಗುವ ದುಷ್ಪರಿಣಾಮದ ಬಗ್ಗೆ  ಅವೇರ್ನೆಸ್  ಪ್ರೋಗ್ರಾಮ್ (awareness program) (ಪೊಲೀಸರಿಂದ ಮಾಹಿತಿ)
4) ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಹಾಗೂ ವಿದ್ಯಾ ನಿಧಿ ವಿತರಣಾ ಕಾರ್ಯಕ್ರಮ  ಯಶಸ್ವಿಯಾದ ಕಾರಣ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ತಿಳಿಸುವ  ಕಾರ್ಯಕ್ರಮ.
ಕಾರ್ಯಕ್ರಮದಲ್ಲಿ  
 ಸಾಕಷ್ಟು ಸಂಖ್ಯೆಯಲ್ಲಿ ಬ್ರಾಹ್ಮಣರು ಬಂದು ಕಾರ್ಯಕ್ರಮವನ್ನು ಯಶಸ್ವಿ  ಗೊಳಿಸಿದರು ಹಾಗೂ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು