NEWS DETAILS

Image Description

ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ವಿಜಯಪುರದ ಶ್ರೀ ಗುರು ರುಕ್ಮಾoಗದ ಪಂಡಿತರ ಸಮಾಧಿಗೆ ಭೇಟಿ

ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ವಿಜಯಪುರದ ಶ್ರೀ ಗುರು  ರುಕ್ಮಾoಗದ   ಪಂಡಿತರ ಸಮಾಧಿಗೆ ಭೇಟಿ ನೀಡಿದರು  ತದ ನಂತರ  ಉತ್ತರಾಧಿಮಠ, ಕ್ರಿಯಾಕರ್ಮ ಟ್ರಸ್ಟ್,  ಶಂಕರ ಮಠ ಹಾಗು ವ್ಯಾಸ ಪೀಠದ ವೆಂಕಟೇಶ್ವರ ದೇವಸ್ಥಾನಗಳಿಗೆ ಭೇಟಿ ನೀಡಿ   ಆಯಾ ಮಠಗಳ ವಿಶ್ವಸ್ಥ ಮಂಡಳಿಗಳ ಪದಾಧಿಕಾರಿಗಳಿಗೆ ಸಂಘಟನೆಯಲ್ಲಿ ಭಾಗವಹಿಸಿ ತಮ್ಮೊಂದಿಗೆ ಕೈ ಜೋಡಿಸಿ ಸಮಾಜ ಜಾಗೃತಿ ಬ್ರಾಹ್ಮಣ್ಯದ ಉಳಿವಿಗಾಗಿ ಶ್ರಮಿಸುವಂತೆ ಕೇಳಿದರು ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರುಗಳಾದ ಶ್ರೀ ಹಿರಿಯಣ್ಣ ಸ್ವಾಮಿ ಶ್ರೀ ಸುಧಾಕರ ಬಾಬು ಅವರು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಹಿರಿಯಣ್ಣ ಶ್ರೀ ಕಾರ್ತಿಕ್ ಬಾಪಟ್ , ಶ್ರೀ ನಾಡ ಜೋಶಿ ಹಾಗೂ ಮಹಾಸಭಾ ಉಪಾಧ್ಯಕ್ಷರಾದ ಶ್ರೀ ಹರಿ ಗೊಳ್ಸಂಘಿ  , ಜಂಟಿ ಕಾರ್ಯದರ್ಶಿಗಳಾದ ಸತೀಶ್  ಕುಲ್ಕರ್ಣಿ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ದೇಶಪಾಂಡೆ , ಯುವ ಘಟಕದ ಪವನ್ ಜೋಶಿ, ಆನಂದ್ ಜೋಶಿ , ಶ್ರೀನಿವಾಸ್ ಬೆಟಗೇರಿ , ವೇದನಿಧಿ ಆಚಾರ್ಯ , ಪ್ರದ್ನುಂನಾಚಾರ್ಯ ಪೂಜಾರ, ಮನೋಜ ಶಹಾಪುರ , ಬಾಬುರಾವ್ ಕುಲ್ಕರ್ಣಿ  ಹಾಗು ಹಲವು ವಿಪ್ರ ಮುಖಂಡರು ಪಾಲ್ಗೊಂಡಿದ್ದರು