NEWS DETAILS

Image Description

ಮಹಾಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರ ನೇತೃತ್ವದಲ್ಲಿ ಬಿಜಾಪುರ/ವಿಜಯಪುರ ದಲ್ಲಿ ಬ್ರಹತ್ ಸಂಘಟನಾ ಸಭೆ

ಮಹಾಸಭೆ ಅಧ್ಯಕ್ಷರಾದ  ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರ ನೇತೃತ್ವದಲ್ಲಿ ಬಿಜಾಪುರ/ವಿಜಯಪುರ ದಲ್ಲಿ ಬ್ರಹತ್ ಸಂಘಟನಾ ಸಭೆ ಜರುಗಿತು ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರುಗಳಾದ ಶ್ರೀ ಹಿರಿಯಣ್ಣ ಸ್ವಾಮಿ,ಶ್ರೀ ಸುಧಾಕರ ಬಾಬು ಅವರು ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಹಿರಿಯಣ್ಣ ಶ್ರೀ ಕಾರ್ತಿಕ್ ಬಾಪಟ್ , ಶ್ರೀ ನಾಡ ಜೋಶಿ ಹಾಗೂ ಮಹಾಸಭಾ ಉಪಾಧ್ಯಕ್ಷರಾದ ಗೊಳಸಂಘಿ, ಹಾಗೂ ಸಹ ಕಾರ್ಯದರ್ಶಿಗಳಾದ ಸತೀಶ್ ಕುಲ್ಕರ್ಣಿ ಕೊನ್ನುರಿನ ಶ್ರೀ ಗಣಪತ ಮಹಾರಾಜರ ಸಂಸ್ಥಾನದ ಶ್ರೀ ಕೃಷ್ಣ  ಜಿ , ದತ್ತಪ್ಪಾಯ ಮಠದ ಗುರುಗಳು ಭಾಗವಹಿಸಿ ಶುಭ ಆಶಿಸಿದರು , ಇದೇ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ಸದಸ್ಯತ್ವ ಅಭಿಯಾನ ಕೂಡ ನಡೆಯಿತು ಅಭಿಯಾನಕ್ಕೆ ನೆರೆದ ಜನೋಸ್ತಮದಿಂದ ಅಭೂತ ಪೂರ್ವ ಬೆಂಬಲ ದೊರೆಯಿತು.