NEWS DETAILS

Image Description

ಇಳಕಲ್ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಪ್ರ ಸಮಾಜದ ಸಂಘಟನಾ ಸಭೆ

ಇಳಕಲ್ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಪ್ರ ಸಮಾಜದ ಸಂಘಟನಾ ಸಭೆ ನಡೆಯಿತು ಸಭೆಯನ್ನುದ್ದೇಶಿಸಿ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಮಾತನಾಡಿದರು , ಈ ಸಂದರ್ಭದಲ್ಲಿ ಮಹಾಸಭೆಯ ಉಪಾಧ್ಯಕ್ಷರಾದ ಶ್ರೀ ಹಿರಿಯಣ್ಣ ಸ್ವಾಮಿ , ಶ್ರೀ ಸುಧಾಕರ ಬಾಬು, ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಅರುಣ್ ಹಿರಿಯಣ್ಣ , ಶ್ರೀ ಕಾರ್ತಿಕ್ ಬಾಪಟ , ಇಳಕಲ್ ಪಟ್ಟಣದ ಬ್ರಾಹ್ಮಣ ಮುಖಂಡರಾದ ಶ್ರೀ T H Kulkarni ಹಾಗೂ ಇಳಕಲ್ ಬ್ರಾಹ್ಮಣ ಮಹಾಸಭಾದ ಅದ್ಯಕ್ಷರು ಶ್ರೀ ಪಾಂಡುರಂಗ ಕುಲ್ಕರ್ಣಿ ಅವರು ಭಾಗವಹಿಸಿದ್ದರು