NEWS DETAILS

Image Description

ಶ್ರೀ ಶ್ರೀ ಸತ್ಯಾತ್ಮ ಯತಿವರ್ಯರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಭಿಕ್ಷಾ ಸಮರ್ಪಣೆ

ಹೊಳೆಹೊನ್ನೂರಿನಲ್ಲಿ 28 ನೇ ಚಾತುರ್ಮಾಸ್ಯ ವೃತ ಸಂಕಲ್ಪದಲ್ಲಿ ನಿರತರಾಗಿರುವ ಶ್ರೀ ಶ್ರೀ ಸತ್ಯಾತ್ಮ ಯತಿವರ್ಯರಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಖಜಾಂಚಿಗಳಾದ ವೆಂಕಟೇಶ್ ನಾಯಿಕ್ ಹಾಗು ಅವರ ಕುಟುಂಬದವರಿಂದ ಭಿಕ್ಷಾ ಸಮರ್ಪಣೆ. ಶ್ರೀ ಗಳಿಂದ ಆಶೀರ್ವಚನ.