NEWS DETAILS

Image Description

ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾ ಕಾರ್ಯಕಾರಿಣಿ ಸಭೆ 15.08.23 ಗುಡಿಬಂಡೆ ತಾಲೂಕ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ದೇವಸ್ಥಾನ ಸಭಾ ಭವನದಲ್ಲಿ ಅದ್ದೂರಿಯಾಗಿ ಶ್ರೀ nagabhushana ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು

ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾ  ಕಾರ್ಯಕಾರಿಣಿ ಸಭೆ 15.08.23  ಗುಡಿಬಂಡೆ ತಾಲೂಕ ಎಲ್ಲೋಡು ಶ್ರೀ ಆದಿನಾರಾಯಣ  ಸ್ವಾಮಿ ದೇವಸ್ಥಾನ  ಸಭಾ ಭವನದಲ್ಲಿ ಅದ್ದೂರಿಯಾಗಿ ಶ್ರೀ nagabhushana ರಾವ್ ಅಧ್ಯಕ್ಷತೆಯಲ್ಲಿ   ನಡೆಯಿತು  
ಸಭಾದ ಸದಸ್ಯತ್ವ ಹಾಗು ಇತರೆ ವಿಷಯಗಳು ಚರ್ಚಿಸಿ ಮುಂದಿನ ದಿನಗಳಲ್ಲಿ  ಜಿಲ್ಲೆಯೇ ಎಲ್ಲಾ ತಾಲೂಕ ಸಂಘಗಳು  ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಯಿತು , AKBMS ಉಪಾಧ್ಯಕ್ಷರು     ಶ್ರೀ ಶ್ರೀನಾಥ್  ಸಂಘಟನಾ ಕಾರ್ಯದರ್ಶಿ ಶ್ರೀ ಮುರಳೀಧರ , ಸಹ ಕಾರ್ಯದರ್ಶಿ ಪ್ರಕಾಶ್  ಇತರೆ ಎಲ್ಲಾ  AKBMS ಕಾರ್ಯಕಾರಿಣಿ  ಸದಸ್ಯರು ಭಾಗವಹಿಸಿದ್ದರು