NEWS DETAILS

Image Description

ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಯಚೂರು ಘಟಕದ ವತಿಯಿಂದ ಸಮಾಲೋಚನಾ ಸಭೆ ರಾಯಚೂರಿನಲ್ಲಿ ಶಾರದಾನಿಕೇತನ್ ಶಾಲೆಯಲ್ಲಿ ನಡೆಯಿತು.

ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಯಚೂರು ಘಟಕದ ವತಿಯಿಂದ ಸಮಾಲೋಚನಾ ಸಭೆ ರಾಯಚೂರಿನಲ್ಲಿ ಶಾರದಾನಿಕೇತನ್ ಶಾಲೆಯಲ್ಲಿ ನಡೆಯಿತು. ಬ್ರಾಹ್ಮಣ ಸಂಘಟನೆಯನ್ನು ಶಕ್ತಿಯುತಗೊಳಿಸಲು ಮುಂದಿನ ಕಾರ್ಯಕ್ರಮಗಳನ್ನು ಆಯೋಜಿಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ ಶಾರದಾನಿಕೇತನ್ ಶಾಲೆಯ ಮುಖ್ಯಸ್ಥರಾದಂತ ಮುರಳಿಧರ್ ಉಪಾಧ್ಯಕ್ಷರಾದ ಡಾ. ಆನಂದ ತೀರ್ಥ ಫಡ್ನಿಸ ಅವರು ಹಿರಿಯರಾದ ನರಸಿಂಗರಾವ್ ದೇಶಪಾಂಡೆ ಅವರು ಪತ್ರಕರ್ತರಾದ ಅರವಿಂದ್ ಕುಲಕರ್ಣಿ ಅವರು ಮತ್ತು ಇತರ ಪ್ರಮುಖರು ಭಾಗವಹಿಸಿದ್ದರು ಕರ್ನಾಟಕ ಬ್ರಾಹ್ಮಣ ಮಹಾಸಭೆ ವತಿಯಿಂದ ಉಪಾಧ್ಯಕ್ಷರಾದ ಶ್ರೀಮತಿ ಸಾವಿತ್ರಿ ರಮೇಶ ಅವರು ಸಂಘಟನಾ ಕಾರ್ಯದರ್ಶಿಗಳಾದ ಕಾರ್ತಿಕ್ ಬಾಪಟ್ ಅವರು ವಿಪ್ರ ನುಡಿ ಪ್ರಮುಖರಾದ ಸುಬ್ಬರಾವ್  ಅವರು, ಮಹಿಳಾ ಸಂಘಟನೆಯ ಪ್ರಮುಖರಾದ ಶ್ರೀಮತಿ ಶುಭ ಮಂಗಳ ಸುನಿಲ್ ಅವರು ಭಾಗವಹಿಸಿದ್ದರು