NEWS DETAILS

Image Description

ದಿನಾಂಕ 19.04.2023ರಂದು ಶ್ರೀ ಶಂಕರ ಮಠದಲ್ಲಿ, ಶ್ರೀ ಮಠದ ಗೌರವಾನ್ವಿತ ಆಡಳಿತಾಧಿಕಾರಿಗಳಾದ ಶ್ರೀ ಗೌರಿಶಂಕರ್ ರವರನ್ನು ಬೇಟಿ ಮಾಡಲಾಯಿತು.

ದಿನಾಂಕ 19.04.2023ರಂದು ಶ್ರೀ ಶಂಕರ ಮಠದಲ್ಲಿ, ಶ್ರೀ ಮಠದ ಗೌರವಾನ್ವಿತ  ಆಡಳಿತಾಧಿಕಾರಿಗಳಾದ ಶ್ರೀ ಗೌರಿಶಂಕರ್ ರವರನ್ನು ಬೇಟಿ ಮಾಡಲಾಯಿತು. ಶೃಂಗೇರಿ ಶಂಕರ ಮಠದಲ್ಲಿ ದಿನಾಂಕ 13.05.2023 ಮತ್ತು 14.05.2023 ರಂದು ನಡೆಯುವ ಸಮ್ಮೇಳನಕ್ಕೆ ಆಹ್ವಾನಿಸಲಾಯಿತು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಮ್ಮಿಕೊಂಡಿರುವ ಈ ಕಾರ್ಯಕ್ರಮವು ತುಂಬಾ ಉತ್ತಮವಾಗಿದ್ದು ಈ ಕಾರ್ಯಕ್ರಮಕ್ಕೆ ತಮ್ಮ ಮಠದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿರುತ್ತಾರೆ.  ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬರಲು ಒಪ್ಪಿರುತ್ತಾರೆ.