NEWS DETAILS

Image Description

April ಒಂದನೇ ತಾರೀಕು ಗಾಯತ್ರಿ ಭವನದಲ್ಲಿ ಮೆಡಿಕಲ್ ಕ್ಯಾಂಪ್ ಆಯೋಜಿಸಲಾಗಿತ್ತು

April ಒಂದನೇ ತಾರೀಕು ಗಾಯತ್ರಿ ಭವನದಲ್ಲಿ ಮೆಡಿಕಲ್ ಕ್ಯಾಂಪ್ ಆಯೋಜಿಸಲಾಗಿತ್ತು ಇದರ ನೇತೃತ್ವ ಜ್ಯುಪಿಟರ್ ಹಾಸ್ಪಿಟಲ್ ನ ಮುಖ್ಯಸ್ಥರಾದ ಡಾಕ್ಟರ್ ಮುರುಳಿಧರ್ ಅವರು ವಹಿಸಿದ್ದರು 200ಕ್ಕೂ ಹೆಚ್ಚು ವಿಪ್ರ ಬಾಂಧವರು ಇದರ ಉಪಯೋಗವನ್ನು ಪಡೆದುಕೊಂಡರು. ಮಹಾಸಭೆ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ವೆಂಕಟೇಶ್ವರ ದ್ವಾರಕನಾಥ್ ಅವರು ಎಲ್ಲಾ ವ್ಯವಸ್ಥೆಯ ಮೇಲುಸ್ತುವಾರಿ ವಹಿಸಿದ್ದರು. ಇದರಲ್ಲಿ ಭಾಗವಹಿಸಿದ ಎಲ್ಲಾ ವೈದ್ಯರಿಗೆ ಮಹಾಸಭೆ ಕೃತಜ್ಞತೆಯನ್ನು ಸಲ್ಲಿಸುತ್ತದೆ