NEWS DETAILS

Image Description

ಚಿತ್ಪಾವನ ಸುವರ್ಣ ಸಂಭ್ರಮ ಕಾರ್ಯಕ್ರಮ

ಚಿತ್ಪಾವನ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಭಾಗವಹಿಸಿ ಸ್ವತಂತ್ರ ಸಂಗ್ರಾಮದಲ್ಲಿ ಹಾಗೂ ದೇಶ ಕಟ್ಟುವ ಕಾಯಕದಲ್ಲಿ ಚಿತ್ಪಾವನ ಬ್ರಾಹ್ಮಣರ ಕೊಡುಗೆಯನ್ನು ಸ್ಮರಿಸಿದರು, ಇವರೊಂದಿಗೆ ವಿಪ್ರ ನುಡಿ ಸಂಚಾಲಕರಾದ ಶ್ರೀ ಸುಬ್ಬ ರಾವ್ , ಮಹಾಸಭಾ ಸಹಕಾರ್ಯದರ್ಶಿ ಶ್ರೀ ಕಾರ್ತಿಕ್ ಬಾಪಟ್ ಚಿತ್ಪಾವನ ಸಮಾಜದ ಅಧ್ಯಕ್ಷರಾದ ಶ್ರೀ ಗಣಪತಿ ಜೋಶಿ, ಕಾರ್ಯದರ್ಶಿಗಳಾದ ಗಜಾನನ ಗೋಖಲೆ ಭಾಗವಹಿಸಿದ್ದರು.