NEWS DETAILS

Image Description

ಹುಬ್ಬಳ್ಳಿ ನಗರದ ಶ್ರೀ ವೇದವ್ಯಾಸ ಕೋ-ಆಪರೇಟಿವ್ ಸೊಸೈಟಿಯಲ್ಲಿ ಇತ್ತೀಚಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದಂತ ಶ್ರೀ ಪ್ರಮೋದ್ ಮನೋಳಿ ಅವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು

ಹುಬ್ಬಳ್ಳಿ ನಗರದ ಶ್ರೀ ವೇದವ್ಯಾಸ ಕೋ-ಆಪರೇಟಿವ್ ಸೊಸೈಟಿಯಲ್ಲಿ ಇತ್ತೀಚಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಗೆ  ಉಪಾಧ್ಯಕ್ಷರಾಗಿ ಆಯ್ಕೆಯಾದಂತ ಶ್ರೀ ಪ್ರಮೋದ್ ಮನೋಳಿ ಅವರನ್ನು ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಮೋದ್ ಮನೋಳಿ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ ಎಲ್ಲ ಚಟುವಟಿಕೆಗಳನ್ನು ವಿವರಿಸಿ ಸದಸ್ಯತ್ವ ಅಭಿಯಾನದ ಚಾಲನೆ ಮಾಡಲು ಸೊಸೈಟಿಯ ಅಧ್ಯಕ್ಷರಲ್ಲಿ ವಿನಂತಿಸಿಕೊಂಡರು. ಅಧ್ಯಕ್ಷರಾದ ಶ್ರೀ ಶಂಕರ್ ಪಾಟೀಲ್ ಟಿಪಿ ಪಾಟೀಲ್ ಶ್ರೀ ಬಾವಿಕಟ್ಟಿ ನಿಡಗುಂದಿ ವಿಶ್ವನಾಥ ಕುಲಕರ್ಣಿ , ಸುಮನ್ ಕುಲ್ಕರ್ಣಿ ಮಂಜುಳಾ ಕುಲಕರ್ಣಿ ಸೊರಟೂರ್ ಪ್ರಮೋದ್ ಜಂಬಗಿ ರಮೇಶ್ ಹಾಜರಿದ್ದರು