NEWS DETAILS

Image Description

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಾಗರದಲ್ಲಿ ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭ

ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಾಗರದಲ್ಲಿ ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕರಾದ ಹಾಲಪ್ಪನವರು, ಸಂಸ್ಥೆಯ ಅಧ್ಯಕ್ಷರಾದ ಹರನಾಥ ರಾಯರು,ಶ್ರೀ ಅಶ್ವಿನ್ ಕುಮಾರ್ ಶಂಕರ ಮಠದ ಧರ್ಮಾಧಿಕಾರಿಗಳು, ರವಿ ನುಗ್ಗಿಮಕ್ಕಿ ವಕೀಲರು ರಾಘವೇಂದ್ರ ವಕೀಲರು, ಮಾ ಸ ನಂಜುಂಡಸ್ವಾಮಿ ಅವರು ಭಾಗವಹಿಸಿ ಅಖಿಲ ಕರ್ಣಾಟಕ. ಮಹಾ ಸಭೆ ಅಧ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಿದರು. ನಂತರ ಸಾಗರದಲ್ಲಿ 24,25, 26ರಂದು ನಡೆಯುವ ಮಹಾ ರುದ್ರ ಯಾಗದ ಸ್ಥಳದ ವೀಕ್ಷಣೆ ಮಾಡಲಾಯಿತು