NEWS DETAILS

Image Description

ವಿದ್ವಾನ್ ಶ್ರೀ Dr KG ಸುಬ್ರಾಯ ಶರ್ಮ ಅವರ 75 ನೆ ವರ್ಷದ ಶುಭ ಸಂಧರ್ಬದಲ್ಲಿ ಅಖಿಲ ಕರ್ನಾಟಕ ಮಹಾ ಸಭಾ ವತಿಯಿಂದ "ವೇದ ವಿದ್ಯಾ ನಿಧಿ" ಪ್ರಶಸ್ತಿ

ವಿದ್ವಾನ್ ಶ್ರೀ Dr KG ಸುಬ್ರಾಯ ಶರ್ಮ ಅವರ 75 ನೆ ವರ್ಷದ ಶುಭ ಸಂಧರ್ಬದಲ್ಲಿ ಅಖಿಲ ಕರ್ನಾಟಕ ಮಹಾ ಸಭಾ ವತಿಯಿಂದ "ವೇದ ವಿದ್ಯಾ ನಿಧಿ" ಪ್ರಶಸ್ತಿ ಇಂದು 31 ಡಿಸೆಂಬರ್ ಅಂದು  ಬೆಂಗಳೂರಿನಲ್ಲಿ ನೀಡಲಾಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಅದ್ವೈತ ವಾಚಸ್ಪತಿ ಶ್ರೀ ಪಾವಗಡ ಪ್ರಕಾಶ್ ಅವರು ವಹಿಸಿದ್ದರು. ಬಬ್ಬೂರಕಮ್ಮಿ ರಾಜ್ಯ ಸಂಘದ ಅಧ್ಯಕ್ಷರಾದ ಶ್ರೀ Dr AV ಪ್ರಸನ್ನ ಮತ್ತು ವಿಖ್ಯಾತ ವಾಗ್ಮಿಗಳಾದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರೂ ಭಾಗವಹಿಸಿದ್ದರು.