NEWS DETAILS

Image Description

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಇಂದು ನಡೆದ ಜಿಲ್ಲಾ ಸಂಘ, ತಾಲ್ಲೂಕಿನ ಹಾಗೂ ಇತರೆ ಬ್ರಾಹ್ಮಣ ಸಂಘಗಳ ಸಭೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಇಂದು ನಡೆದ ಜಿಲ್ಲಾ ಸಂಘ, ತಾಲ್ಲೂಕಿನ ಹಾಗೂ ಇತರೆ ಬ್ರಾಹ್ಮಣ ಸಂಘಗಳ ಸಭೆಯಲ್ಲಿ ಮಹಾಸಭಾಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿಯವರು ಇತ್ತೀಚಿಗೆ ಮಾಜಿ ಮುಖ್ಯಮಂತ್ರಿ  ಶ್ರೀ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಸನ್ನಿವೇಶವನ್ನು ವಿವರಿಸಿದರು