NEWS DETAILS

Image Description

ಗಾಯತ್ರಿ ಸಂಘ (ರಿ) ಬೆಂಗಳೂರು ಇವರು ಏರ್ಪಡಿಸಿದ್ದ ಸಮಾರಂಭ

ಇಂದು ಗಾಯತ್ರಿ ಸಂಘ (ರಿ) ಬೆಂಗಳೂರು ಇವರು ಏರ್ಪಡಿಸಿದ್ದ ಸಮಾರಂಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು  ಹಾಗು ಮಹಾಸಭೆಯ ಜಂಟಿ ಕಾರ್ಯದರ್ಶಿ ಶ್ರೀ ಕಾರ್ತಿಕ್ ಬಾಪಟ್ ಇಸ್ರೋ ವಿಜ್ನ್ಯಾನಿ ಶ್ರೀ ಶ್ರೀನಾಥ ರತ್ನಕುಮಾರ್ , KVAFSU ವಿನ ಮಾಜಿ ಉಪಕುಲಪತಿಗಳಾದ DR .G S ಭಟ್ ಭಾಗವಹಿಸಿದ್ದರು    ಈ ಸಂದರ್ಭದಲ್ಲಿ ಕೃಷಿ ಮತ್ತು ಕೃಷಿ ಕೇಂದ್ರಿತ ವ್ಯವಸ್ಥೆಯ ಬಗ್ಗೆ ಅತ್ಯುತ್ತಮ ಚರ್ಚೆ ಏರ್ಪಟ್ಟಿತು ಹಾಗು ಮುಂಬರುವ ದಿನಗಳಲ್ಲಿ ಗಾಯತ್ರಿ ಸಂಘ (ರಿ) ಬೆಂಗಳೂರು ಇವರು ಮಹಾಸಭೆ ಹಮ್ಮಿಕೊಳ್ಳಲಿರುವ  ಕೃಷಿ ಕೇಂದ್ರಿತ ಯೋಜನೆಗಳಿಗೆ ಸಂಪೂರ್ಣ ಸಹಕಾರ ಹಾಗು ಸಲಹೆಗಳನ್ನು ನೀಡಲು ಒಪ್ಪಿಕೊಂಡಿರುತ್ತಾರೆ.