NEWS DETAILS

Image Description

ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಶ್ರೀ ಪ್ರ ಮೋದ ಮನೋಳಿ ಅವರನ್ನು ಸನ್ಮಾನಿಸಿದರು

ಇಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ಅವರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಶ್ರೀ ಪ್ರ ಮೋದ ಮನೋಳಿ ಅವರನ್ನು ಸನ್ಮಾನಿಸಿದರು . 
ಈ ಸಂದರ್ಭದಲ್ಲಿ
 ಶ್ರೀ ಜಗದೀಶ್ ಶೆಟ್ಟರ್ ಅವರಿಗೆ ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿ  ಬ್ರಾಹ್ಮಣ ಮಹಾ ಸಭಾದ ಕಟ್ಟಡ ನಿರ್ಮಾಣ ಮಾಡಲು ಸರ್ಕಾರದ ಜಮೀನನ್ನು ನೀಡಲು ಕೋರಲಾಯಿತು. ರಘು ಧಾರವಾಡ ಕರ, ದೊಡ್ಡ ಯ್ಯ ,ವೀರಣ್ಣ ಸವಡಿ, ಸಿದ್ದು ಮೊಗಲಿ ಶೆಟ್ಟರ್ ಮುಂತಾದ ವರು ಉಪಸ್ಥಿತರಿದ್ದರು