NEWS DETAILS

Image Description

ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಪಾದಪೂಜೆಯನ್ನು ನೆರವೇರಿಸಿ, ಶ್ರೀಪೂಜೆಯಲ್ಲಿ ಹಾಗೂ ಧರ್ಮಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಸಂಸ್ಥಾನದವರಿಂದ ಆಶೀರ್ವಾದವನ್ನು ಪಡೆದರು

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಇವರು ಇಂದು #ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಪಾದಪೂಜೆಯನ್ನು ನೆರವೇರಿಸಿ, ಶ್ರೀಪೂಜೆಯಲ್ಲಿ ಹಾಗೂ ಧರ್ಮಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಸಂಸ್ಥಾನದವರಿಂದ ಆಶೀರ್ವಾದವನ್ನು ಪಡೆದರು.