NEWS DETAILS

Image Description

ಏ ಕೆ ಬಿ ಎಂ ಎಸ್ ಕೇಂದ್ರ ಕಚೇರಿ, ಬೆಂಗಳೂರು. ಇವರಿಗೆ. ಮಾನ್ಯರೆ . ಹಾವೇರಿ ಜಿಲ್ಲಾ ಕಾರ್ಯಾಲಯ ಉದ್ಘಾಟನೆ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅದ್ದೂರಿಯಾಗಿ ನೆರವೇರಿತು

ಏ ಕೆ ಬಿ ಎಂ ಎಸ್ ಕೇಂದ್ರ ಕಚೇರಿ, ಬೆಂಗಳೂರು. ಇವರಿಗೆ. ಮಾನ್ಯರೆ . ಹಾವೇರಿ ಜಿಲ್ಲಾ ಕಾರ್ಯಾಲಯ ಉದ್ಘಾಟನೆ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ  ಅದ್ದೂರಿಯಾಗಿ ನೆರವೇರಿತು.28-8-22 ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬೆಂಗಳೂರು ಇದರ ಅಡಿಯಲ್ಲಿ ಹಾವೇರಿ ಜಿಲ್ಲಾ ಬ್ರಾಹ್ಮಣ ಸಂಘದ ಕಾರ್ಯಾಲಯವನ್ನು ಉದ್ಘಾಟನೆ ಮಾಡಲಾಯಿತು. ಅದರ ಜೊತೆಗೆ ಜಿಲ್ಲಾ ಅಧ್ಯಕ್ಷ ಪದಾಧಿಕಾರಿಗಳಿಗೆ ಮತ್ತು ಎಲ್ಲಾ ತಾಲೂಕ ಮಹಿಳಾ ಸಂಚಾಲಕಿ ಸಹ ಸಂಚಾಲಕಿ. ಇವರೆಲ್ಲರಿಗೂ ಪ್ರತಿಜ್ಞಾವಿಧಿ ಸ್ವೀಕಾರ ದೊಂದಿಗೆ ಪದಗ್ರಹಣ ಸಮಾರಂಭ. ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಟ್ಟುಕೊಳ್ಳಲಾಗಿತ್ತು ಈ ಸಮಾರಂಭದ ಘನ ಅಧ್ಯಕ್ಷತೆಯನ್ನು. ಹಿರಿಯರಾದ ಶ್ರೀ ಪ್ರಭಾಕರ್, ಮಂಗಳೂರು ವಹಿಸಿದ್ದರು. ಉದ್ಘಾಟಕರಾಗಿ. ಶ್ರೀ ಶ್ರೀ ಹರಿ ಗೋಳಸಂಗಿ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರು ಮತ್ತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು. ಹಾಗೂ ಶ್ರೀ ವಿಜಯ ನಾಡ ಜೋಶಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ. ಸಹ ಕಾರ್ಯದರ್ಶಿ ಬೆಂಗಳೂರು ಹುಬ್ಬಳ್ಳಿ. ಹಾವೇರಿ ಗದಗ್ ಜಿಲ್ಲಾ ಉಸ್ತುವಾರಿಗಳು ಆಗಮಿಸಿದ್ದರು. ನೂತನ ಜಿಲ್ಲಾಧ್ಯಕ್ಷರಾದ ಶ್ರೀ ವಸಂತ್ ಮುಕ್ತಾಲಿ ಮತ್ತು ಎಲ್ಲ ಪದಾಧಿಕಾರಿಗಳು ಪ್ರಮಾಣವಚನ ಸ್ವೀಕಾರ ದೊಂದಿಗೆ ಅಧಿಕಾರ ಸ್ವೀಕರಿಸಿದರು. ವೇದಿಕೆಯಲ್ಲಿ ಶ್ರೀ ಮಹದೇವ್ ಪಾಟೀಲ್ ಶ್ರೀ ಜಿಎಲ್ ನಾಡಿಗೆ. ಶ್ರೀ ಉಮೇಶ್ ವಿಶ್ವರೂಪ ಶ್ರೀಮತಿ ಪಾರ್ವತಿ ಕಾಶಿಕರ್. ಶ್ರೀಮತಿ ಲಲಿತಾ ದೇಸಾಯಿ. ಶ್ರೀಮತಿ ದೀಪಾ ಪಾಟೀಲ್ ಜಿಲ್ಲಾ ಮಹಿಳಾ ಸಂಚಾಲಕಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಶ್ರೀಪ್ರಭಾಕರ ಮಂಗಳೂರು ಮಾತನಾಡಿದರು ವಂದನಾರ್ಪಣೆಯನ್ನು ಶ್ರೀ ಉದಯ್ ಕುಲಕರ್ಣಿ ನೆರವೇರಿಸಿದರು. ಎಲ್ಲ ತಾಲೂಕುಗಳಿಂದ ವಿಪ್ರಬಾಂಧವರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ವಂದನೆಗಳೊಂದಿಗೆ.