NEWS DETAILS

Image Description

ಹಾವೇರಿ ಜಿಲ್ಲೆ, ಬ್ಯಾಡಗಿ ನಗರದಲ್ಲಿ ದೊಡ್ಡ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ತಾಲೂಕಿನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಹಾಗೂ ಸಂಘಟನಾತ್ಮಕ ಸಭೆ

ಇಂದು 23- 8-22.ರಂದು. ಮುಂಜಾನೆ11 ಗಂಟೆಗೆ ಹಾವೇರಿ ಜಿಲ್ಲೆ, ಬ್ಯಾಡಗಿ ನಗರದಲ್ಲಿ ದೊಡ್ಡ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ತಾಲೂಕಿನ. ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಹಾಗೂ ಸಂಘಟನಾತ್ಮಕ ಸಭೆ.ಸಮಾರಂಭ ನೆರವೇರಿತು ಕಾರ್ಯಕ್ರಮ ಉದ್ಘಾಟಕರಾಗಿ ಮಾನ್ಯ ಶ್ರೀ ವಿರುಪಾಕ್ಷಪ್ಪ ಬಳ್ಳಾರಿ ಶಾಸಕರು ಆಗಮಿಸಿದ್ದರು ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ವಿಜಯ ನಾಡ ಜೋಶಿ. ಸಹ ಕಾರ್ಯದರ್ಶಿಗಳು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಹಾವೇರಿ ಗದಗ್ ಜಿಲ್ಲಾ ಉಸ್ತುವಾರಿಗಳು ಆಗಮಿಸಿದ್ದರು ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಸರೋಜಾ ಉಳ್ಳಾಗಡ್ಡಿ. ಉಪಾಧ್ಯಕ್ಷರಾದ ಶ್ರೀಮತಿ ಗಾಯತ್ರಿ ರಾಯ್ಕರ್. ಶ್ರೀ ಪ್ರಭಾಕರ ಮಂಗಳೂರು. ರಾಜ್ಯ ಕಾರ್ಯಕಾರಿಣಿ ವಿಶೇಷ ಆಮಂತ್ರತರು. ಶ್ರೀ ವಸಂತ್ ಮುಕ್ತಾಲಿ. ಹಾವೇರಿ ಜಿಲ್ಲಾಧ್ಯಕ್ಷರು. ಶ್ರೀಮತಿ ದೀಪಾ ಪಾಟೀಲ್. ಹಾವೇರಿ ಜಿಲ್ಲಾ ಮಹಿಳಾ ಸಂಚಾಲಕಿ ಶ್ರೀ ಜಿ ಎಲ್ ನಾಡಿಗೇರ್. ಶ್ರೀ  ಉಮೇಶ್ ವಿಶ್ವರೂಪ್ ಆಗಮಿಸಿದ್ದರು ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ್ ಶಿವಪೂಜಿ. ಶ್ರೀ ಕೆಜಿ ಕುಲಕರ್ಣಿ. ಶ್ರೀ ಬಾಬುರಾವ್ ಉದ್ದಾರ್  ಶ್ರೀ ವಿನಾಯಕ್ ಹುದ್ದಾರ್. ಮುಂತಾದ ಗಣ್ಯರು ಸಭೆಯಲ್ಲಿದ್ದರೂ. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು ಸದಸ್ಯತ್ವ ಫಾರ್ಮ್ಗಳನ್ನು ವಿತರಿಸಲಾಯಿತು