NEWS DETAILS

Image Description

ಇಂದು ಕಲಬುರ್ಗಿಯಲ್ಲಿ ಸ್ಥಳೀಯ ಮುಖಂಡರೊಂದಿಗೆ ಮಹಾಸಭೆಯ ಸಂಘಟನೆ ಹಾಗೂ ಇತರೆ ವಿಷಯದ ಬಗ್ಗೆ ಚರ್ಚೆ

ಇಂದು ಕಲಬುರ್ಗಿಯಲ್ಲಿ ಜಂಟಿ ಕಾರ್ಯದರ್ಶಿಯಾದ ಶ್ರೀ ರಾಘವೇಂದ್ರ ಕುಲಕರ್ಣಿ, ಬ್ರಾಹ್ಮಣ ಮುಖಂಡರಗಳಾದ
 ಶ್ರೀ ನರಹರಿ ಪಾಟೀಲ್, ಪ್ರಶಾಂತ್ ಕೊರಲ್ಲಿ ಮತ್ತಿತರ ಗಣ್ಯರು ಅಧ್ಯಕ್ಷರನ್ನು  ಅತ್ಯಂತ ಉತ್ಸಾಹದಿಂದ ಬರಮಾಡಿಕೊಂಡರು, ತದನಂತರ ಅಧ್ಯಕ್ಷರು ಸ್ಥಳೀಯ ಮುಖಂಡರೊಂದಿಗೆ ಮಹಾಸಭೆಯ ಸಂಘಟನೆ ಹಾಗೂ ಇತರೆ ವಿಷಯದ ಬಗ್ಗೆ ಚರ್ಚಿಸಿದರು.