NEWS DETAILS

Image Description

ಶ್ರೀ ಸ್ವರ್ಣವಲ್ಲಿ ಮಠ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮತ್ತು ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದಂಗಳವರ ಅನುಗ್ರಹ ಪಡೆಯಲಾಯಿತು

ದಿನಾಂಕ. 18.8.22.ಗುರುವಾರ. ಶಶಿಭೂಷಣ ಹೆಗಡೆ ಉಪಾಧ್ಯಕ್ಷರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಎಸ್ ರಾಘವೇಂದ್ರ ಭಟ್ ಮತ್ತು ಧಾರ್ಮಿಕ ಸಮಿತಿ ಸಂಚಾಲಕರು ಶ್ರೀ ಭಾನುಪ್ರಕಾಶ್ ಶರ್ಮ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಶ್ರೀ ಪಾದ ರಾಯಸದ. ನಾರಾಯಣ ಹೆಗಡೆ ಮತ್ತು ಇತರರು ಉಪಸ್ಥಿತರಿದ್ದರು