NEWS DETAILS

Image Description

ಉತ್ತರಾದಿಮಠದ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರ ಚಾತುರ್ಮಾಸ್ಯ ಸಂಕಲ್ಪ

ಈ ಶುಭಕೃತ ನಾಮ ಸಂವತ್ಸರದಲ್ಲಿ ಉತ್ತರಾದಿಮಠದ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರು ಸಂತೆ ಬಿದನೂರಿನ ಉತ್ತರಾಧಿ ಮಠದಲ್ಲಿ ಚಾತುರ್ಮಾಸ್ಯ ಸಂಕಲ್ಪ ಕೈ ಗೊಂಡಿದ್ದು ದಿನಾಂಕ 5/08/2022 ರಂದು ಶ್ರೀ ಸತ್ಯವರ ತೀರ್ಥರ ಉತ್ತರ ಅರಾಧನೆಯಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾವತಿಯಿಂದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಹಾಗೂ ಖಜಾಂಚಿಯಾದ ಶ್ರೀ ವೆಂಕಟೇಶ್ ನಾಯಕ್ ಅವರಿಂದ ಭಿಕ್ಷಾ ಸಮರ್ಪಣೆ. ಬ್ರಾಹ್ಮಣ ಸಭೆಯಿಂದ ಗುರುಗಳಿಂದ ವಿಪ್ರಸಮುದಾಯ ಮತ್ತು ಸಮಸ್ತ ಆಸ್ತಿಕ ಜನಗಳಿಗೆ ಆಶೀರ್ವಾದ ಪ್ರಾರ್ಥಿಸಿದ ಫಲಕ ಸಮರ್ಪಿಸಲಾಯಿತು