NEWS DETAILS

Image Description

ಜೆ ಪಿ ನಗರ 7ನೇ ಹಾಗೂ 8ನೇ ಹಂತದ ತ್ರಿಮತಸ್ಥ ವಿಪ್ರ ವೃಂದದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಜೆ ಪಿ ನಗರ 7ನೇ ಹಾಗೂ 8ನೇ ಹಂತದ ತ್ರಿಮತಸ್ಥ ವಿಪ್ರ ವೃಂದದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು, ಕಾರ್ಯಕ್ರಮದಲ್ಲಿ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು, ದಕ್ಷಿಣ ವಲಯ ಸಂಚಾಲಕರದ ಅಶ್ವಥ್ ನಾರಾಯಣರವರು, ಕೇಂದ್ರೀಯ ಕಾರ್ಯಕಾರಿ ಸದಸ್ಯ ಪುಟ್ಟಣ್ಣನವರು ಭಾಜಪ ಪಕ್ಷದ ಪ್ರಮುಖರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಹಾಗೂ ನಾನಾ ರಂಗದ ಪ್ರಮುಖರು ಪಾಲ್ಗೊಂಡಿದ್ದರು.