• Log in
  • Contact Us
Image Description
  • INFO
    About us Office Bearers Former Presidents Our Founding Principle History Q & A Affiliated Organizations Gallery Sammelana
  • BENEFITS
    Cultural Healthcare Educational Matrimony Tours and Travel Jobs
  • Resources
    WELFARE FUNDS
    Aduge Udyogigala Sahaya Nidhi Purohitara Kshemabhivruddhi Nidhi Vidhya Nidhi Kala Bhavana Nidhi
    Donors
  • Vipranudi
    Vipranudi Kannada Vipranudi English Journal
  • NEWS
  • NERAVU
  • HELPLINE

GALLERY

Image Description
News Paper Articles
Image Description
ಸಂಕ್ರಾಂತಿಯಂದು ಓಂ ಶ್ರೀ ಅಪಾರ್ಟ್ಮೆಂಟ್ನಲ್ಲಿ ನಡೆದ ಅಭಿನಂದನಾ ಸಮಾರಂಭ
Image Description
ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ಆರಾಧನಾ ಮಹೋತ್ಸವ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನವೀಕೃತ ಜಾಲತಾಣ ಲೋಕಾರ್ಪಣೆ ಹಾಗು ಸದಸ್ಯತ್ವ ನೋಂದಣಿಗೆ ಡಿಜಿಟಲ್ ಕಾಯಕಲ್ಪ
Image Description
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪವಿರುವ ಶ್ರೀರಾಮಚಂದ್ರಾಪುರ ಮಠದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು
Image Description
ವಿಪ್ರನುಡಿಗೆ ಮರು ಚಾಲನೆ
Image Description
ಅರಸೀಕೆರೆ ತಾಲ್ಲೂಕು ಬ್ರಾಹ್ಮಣ ಸಂಘದಿಂದ ಅಭಿನಂದನಾ ಸಮಾರಂಭ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಮಹಿಳಾ ವಿಭಾಗದ ಉದ್ಘಾಟನಾ ಸಮಾರಂಭ
Image Description
ಉಡುಪಿ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನದ ಬಗ್ಗೆ ಚರ್ಚಿಸಲಾಯಿತು
Image Description
ಹಾಸನ ಜಿಲ್ಲೆ ಬೇಲೂರು ತಾಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ ಚನ್ನಕೇಶವ ಸನ್ನಿಧಾನದಲ್ಲಿ ಸ್ವಾಮಿಗೆ ಮಹಾಭಿಷೇಕ
Image Description
ಹುಬ್ಬಳ್ಳಿಯಲ್ಲಿ ಸಿಲ್ವರ್ ಪಾರ್ಕ್ ನಲ್ಲಿ ಬ್ರಾಹ್ಮಣ ಸಮಾಜದ ಸಭೆ ಕರೆಯಲಾಗಿತ್ತು
Image Description
ರಾಯಚೂರಿನಲ್ಲಿ ಮಹಾಸಭೆ ಬಲ ಪಡಿಸುವ ಬಗ್ಗೆ ಚರ್ಚೆ
Image Description
ನವೀಕೃತ ಲಿಫ್ಟ್ ಉದ್ಘಾಟನಾ ಸಮಾರಂಭ
Image Description
ಮಲ್ಲೇಶ್ವರದ ಶೃಂಗೇರಿ ಮಠದಲ್ಲಿ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿತ್ತು
Image Description
ಮಹಾಸಭಾದ ಬೆಂಗಳೂರು ಉತ್ತರ ವಲಯದ ಪ್ರಾರಂಭೋತ್ಸವ
Image Description
ರಾಯಚೂರಿನ ಜವಾಹರನಗರ ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ
Image Description
ರಾಯಚೂರು ವತಿಯಿಂದ ಆಯೋಜಿಸಿದ ಜನಸಂಪರ್ಕ ಸಭೆ
Image Description
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಶ್ರೀ ನರಸಿಂಹ ಸಹಸ್ರನಾಮ ಪಠನ ಪೂಜಾ
Image Description
ರಾಯಚೂರು - ಅಖಿಲ ಕರ್ನಾಟಕ ಬ್ರಾಹ್ನಣ ಮಹಾಸಭಾದ ಉತ್ತರ ಕರ್ನಾಟಕ ಕಾರ್ಯಕಾರಿಣಿ ಸಭೆ
Image Description
ಧನ್ವಂತರಿ ಸೇವಾ ಪ್ರತಿಷ್ಠಾನ ಲೋಕಾರ್ಪಣಾ ಸಮಾರಂಭ
Image Description
ಚನ್ನರಾಯಪಟ್ಟಣ ತಾಲೂಕಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು
Image Description
ಹೊಸಪೇಟೆ ನಗರದ ಸರ್ವೋತ್ತಮ ಟ್ರಸ್ಟ್ ನಲ್ಲಿ ಸದಸ್ಯತ್ವ ಅಭಿಯಾನ ಯಶಸ್ವೀ ಯಾಗಿ ನಡೆಯಿತು
Image Description
ಶ್ರೀ ವ್ಯಾಸರಾಜ ರಾಯರ ಉತ್ತರ ಆರಾಧನೆ
Image Description
ಗಂಗಾವತಿಯಲ್ಲಿ ಗುರುಗಳಿಂದ ಸನ್ಮಾನ
Image Description
"ದಿ ಕಾಶ್ಮೀರಿ ಫೈಲ್ಸ್ " ಚಿತ್ರದ ವಿಶೇಷ ಪ್ರದರ್ಶನ
Image Description
ಹಿಂದೂಗಳನ್ನು ಒಗ್ಗೂಡಿಸುವ ಹೊಣೆ ಬ್ರಾಹ್ಮಣ ರ ಮೇಲಿದೆ
Image Description
ಶ್ರೀ ಶಂಕರ ಸೇವಾ ಪ್ರತಿಷ್ಠಾನ ಇವರ ಆಶಯದಲ್ಲಿ-ಪಂಚಾಂಗ ಪಠಣ
Image Description
ವಿಪ್ರ ನುಡಿ ಇಂಗ್ಲಿಷ್ ಜರ್ನಲ್ ಉದ್ಘಾಟನಾ ಕಾರ್ಯಕ್ರಮ
Image Description
ಬ್ರಾಹ್ಮಣ ಮಹಾಸಭಾದ ಸದಸ್ಯರಿಗೆ ವಿಶೇಷ ವೈದ್ಯಕೀಯ ಸೌಲಭ್ಯ.ಡಾಕ್ಟರ್ ಕಿಶೋರ್
Image Description
ಪಾಶ್ಚಾಪುರದಲ್ಲಿ ಬ್ರಾಹ್ಮಣ ಸಂಘಟನೆ ಸಭೆ
Image Description
ಬೆಳಗಾವಿಯಲ್ಲಿ ಮಹಿಳಾ ವಿಭಾಗಾದಿಂದ ನಡೆದ ಮಹಿಳಾ ಸಂಘಟನೆ
Image Description
ಹೊಸಪೇಟೆ ಕೃಷ್ಣಾ ನಗರದಲ್ಲಿ ನಿರ್ವಹಣೆ ನೆರೆವೇರಿಸಲಾಯಿತು
Image Description
ಶ್ರೀ ಅಶೋಕ್ ಹಾರನಹಳ್ಳಿ ಅವರು ಇಂದು ರಟ್ಟೀಹಳ್ಳಿಗೆ ಭೇಟಿ
Image Description
ಎಕೆಬಿಎಂಎಸ್ ಸದಸ್ಯತ್ವ ಅಭಿಯಾನಕ್ಕೆ ಬೆಳಗಾವಿ
Image Description
ಶ್ರೀ ಶತಚಂಡಿಕಾ ಮಹಾಯಾಗ- ಬೆಂಗಳೂರು ಉತ್ತರ ವಲಯ
Image Description
ಕಾಸರಗೋಡಿನ ಎಡನೀರು ಮಠದಲ್ಲಿ ನೂತನ ಗುರು ಭವನದ ಭೂಮಿ ಪೂಜೆ
Image Description
ಮತ್ತೂರು ಪಟ್ಟಾಭಿರಾಮ ಅವರಿಂದ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರಿಗೆ ಗೌರವ ಸಮರ್ಪಣೆ
Image Description
ಹಾಸನ ತಾಲೂಕಿನ ಕಿತ್ತಾನೆ ಗ್ರಾಮದಲ್ಲಿ ವಿಪ್ರ ಭವನ ಉದ್ಘಾಟನೆ
Image Description
ಹಳೆ ಹುಬ್ಬಳ್ಳಿಯ ಶ್ರೀ ಕೃಷ್ಣೆoದ್ರ ಗುರು ಉತ್ಸವ ಸಂಸ್ಥೆಯಲ್ಲಿ AKBMS ಸದಸ್ಯತ್ವ ಅಭಿಯಾನ
Image Description
ಹಾವೇರಿ ಬ್ರಾಹ್ಮಣ ಮಹಾಸಭಾ ವತಿಯಿಂದ ಅಧ್ಯಕ್ಷರಿಗೆ ಅಭಿನಂದನಾ ಸಮಾರಂಭ
Image Description
ಗದಗ್ ನಲ್ಲಿ ನಡೆದ ಬ್ರಾಹ್ಮಣ ಸಮಾಜದ ಬೃಹತ್ ಸಮಾವೇಶ
Image Description
ಚಾಮರಾಜನಗರ ಜಿಲ್ಲೆ ಹೆಬ್ಬಸೂರು ಶಂಕರಮಠದಲ್ಲಿ-ಅಶೋಕ್ ಹಾರನಹಳ್ಳಿಅವರಿಗೆ ಸನ್ಮಾನಿಸಲಾಯಿತು
Image Description
AKBMS ಬೆಳಗಾವಿ ಶಾಖೆಗೆ ಮಹಾಸಭಾ ಅಧ್ಯಕ್ಷರಾದ ಹಾರನಹಳ್ಳಿ ಅವರಿಂದ ಚಾಲನೆ
Image Description
AKBMS Medical cell ಉದ್ಘಾಟನ ಸಮಾರಂಭ
Image Description
ಶಿರಸಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆ
Image Description
lifestyle education program ಕಾರ್ಯಕ್ರಮ
Image Description
ಶಿರಸಿಯಲ್ಲಿ ನಡೆದ ಕಾರ್ಯಕಾರಿಣಿ ಸಮಿತಿ ಸಭೆ
Image Description
ವಿಪ್ರರ ಸಂಘಟನೆ ಮತ್ತು ಸಂಪರ್ಕ ಸಭೆ
Image Description
ದಿನಾಂಕ 29/05/2022 ಗುರುವಂದನಾ ಕಾರ್ಯಕ್ರಮ
Image Description
ಲಿಂಗಸಗೂರು(ಹಟ್ಟಿ,ಗುಡಗುಂಟಿ) ಮತ್ತು ಮಸ್ಕಿ ತಾಲೂಕ ಗಳಲ್ಲಿ ವಿಪ್ರರ ಸಂಘಟನೆ ಮತ್ತು ಸಂಪರ್ಕ ಸಭೆ
Image Description
ಮೈಸೂರು ವಲಯ ಬ್ರಾಹ್ಮಣ ಮಹಾಸಭಾದ ಕಾರ್ಯಕ್ರಮ
Image Description
ಶ್ರೀ ಶ್ರೀ ಶ್ರೀ Dr. ನಿರ್ಮಲಾನಂದನಾಥ ಮಹಾಸ್ವಾಮಿಜಿಯವರ ಸಮ್ಮುಖದಲ್ಲಿ ಅಭಿನಂದನಾ ಸಮಾರಂಭ
Image Description
ವಿಜಯನಗರ ಬೆಂಗಳೂರಿನ ವಿಪ್ರ ಸಾಧನ ಸಮಾವೇಶದ ಪಟಗಳು , ಇಂದು ಈ ಕಾರ್ಯಕ್ರಮಕ್ಕೆ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಚಾಲನೆ ನೀಡಿದರು
Image Description
ಕೋಲಾರ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
Image Description
ವಿಪ್ರ ಉದ್ದಿಮೆದಾರರ ನೆರವಿಗೆ ಒಪ್ಪಂದ
Image Description
ಗಾಯತ್ರಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸರ್ವ ಸದಸ್ಯರ ಸಭೆ
Image Description
ಜೆ ಪಿ ನಗರ 7ನೇ ಹಾಗೂ 8ನೇ ಹಂತದ ತ್ರಿಮತಸ್ಥ ವಿಪ್ರ ವೃಂದದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Image Description
ಗಾಯತ್ರಿ ಭವನದಲ್ಲಿ ವ್ಯಾಪಾರಿ ಮತ್ತು ಕೈಗಾರಿಕಾ ಕ್ಷೇತ್ರದ ಪ್ರಮುಖರ ಜೊತೆ ಸಮಾಲೋಚನೆ ನಡೆಸಲಾಯಿತು.
Image Description
ಉತ್ತರಾದಿಮಠದ ಶ್ರೀ ಶ್ರೀ ಸತ್ಯಾತ್ಮ ತೀರ್ಥ ಶ್ರೀ ಪಾದಂಗಳವರ ಚಾತುರ್ಮಾಸ್ಯ ಸಂಕಲ್ಪ
Image Description
ಹಾಸನ ಜಿಲ್ಲಾ ಬ್ರಾಹ್ಮಣ ಸಭಾವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
Image Description
ಹೆಬ್ಬಾರ ಬ್ರಾಹ್ಮಣ ಮಹಾಸಭಾ ವಾರ್ಷಿಕ ಸರ್ವ ಸದಸ್ಯರ ಸಭೆ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೇತೃತ್ವದಲ್ಲಿ ಇಂದು ನೆರವೇರಿದ ಸ್ವಾತಂತ್ರ್ಯ ಅಮೃತ ಮಹೋತ್ಸವದ ತಿರಂಗಾ ಯಾತ್ರೆಯ ವಿಹಂಗಮ ನೋಟ
Image Description
ಮಹಾಸಭೆಯ ಕಛೇರಿಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ
Image Description
ಶ್ರೀ ರಾಮಚಂದ್ರಾಪುರ ಮಠ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
Image Description
ಶ್ರೀ ಸ್ವರ್ಣವಲ್ಲಿ ಮಠ ಶ್ರೀ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮತ್ತು ಶ್ರೀ ಸೋದೆ ವಾದಿರಾಜ ಮಠದ ಶ್ರೀಪಾದಂಗಳವರ ಅನುಗ್ರಹ ಪಡೆಯಲಾಯಿತು
Image Description
ಅಖಿಲ ಕರ್ಣಾಟಕ ಬ್ರಾಹ್ಮಣ ಸಭಾ ವತಿಯಿಂದ ಚಾತುರ್ಮಾಸದ ಸಂಧರ್ಬದಲ್ಲಿ ಮಂತ್ರಾಲಯದ ಶ್ರೀ ಶ್ರೀ ಸುಬುದೇಂದ್ರ ತೀರ್ಥ ಸ್ವಾಮೀಜಿಯವರಿಗೆ ಭಿಕ್ಷಾ ಸಮರ್ಪಣೆ ಮಾಡಲಾಯಿತು.
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಯಚೂರು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ವಿಪ್ರಶ್ರೀ ಪ್ರಧಾನ ಕಾರ್ಯಕ್ರಮ
Image Description
ಹಾವೇರಿ ಜಿಲ್ಲೆ, ಬ್ಯಾಡಗಿ ನಗರದಲ್ಲಿ ದೊಡ್ಡ ಆಂಜನೇಯ ದೇವಸ್ಥಾನದ ಸಭಾಭವನದಲ್ಲಿ ತಾಲೂಕಿನ ಪದಾಧಿಕಾರಿಗಳ ಅಧಿಕಾರ ಪದಗ್ರಹಣ ಹಾಗೂ ಸಂಘಟನಾತ್ಮಕ ಸಭೆ
Image Description
ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯರಾದ ಶ್ರೀ ರಾಘವೇಂದ್ರ ಮತ್ತು ಹಿರಿಯ ಬಿಜೆಪಿ ಮುಖಂಡರಾದ ಈಶ್ವರಪ್ಪನವರಿಗೆ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಹಾಗೂ ಮಹಾಸಭಾ ನಿಯೋಗ ಭೇಟಿ
Image Description
ತೀರ್ಥಹಳ್ಳಿ ಬ್ರಾಹ್ಮಣ ಸಂಘದಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ
Image Description
ಇಂದು ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು ಗೋಕರ್ಣದ ರಾಮಚಂದ್ರಾಪುರ ಮಠದ ಚಾತುರ್ಮಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದರು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ವತಿಯಿಂದ ಶ್ರೀಸನ್ನಿಧಾನಕ್ಕೆ ಗೌರವ ಫಲಕ ಮತ್ತು ಫಲಸಮರ್ಪಣೆಯನ್ನು ನೆರೆವೇರಿಸಿದರು
Image Description
ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಯವರ ಸಂದರ್ಶನವನ್ನು ಮಾಡಿ, ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು
Image Description
ಶ್ರೀ ಕಾಣಿಯೂರು ಮಠದ ಶ್ರೀ ಶ್ರೀ ವಿದ್ಯಾಲಭ ತೀರ್ಥರವರ ಸಂದರ್ಶನವನ್ನು ಮಾಡಿ, ಅನುಗ್ರಹ ಮಂತ್ರಾಕ್ಷತೆಯನ್ನು ಪಡೆದು, ಸರ್ವರ ಒಳಿತನ್ನು ಶ್ರಿಮುಖದಲ್ಲಿ ಪ್ರಾರ್ಥನೆಯನ್ನು ಮಾಡಿ
Image Description
ಏ ಕೆ ಬಿ ಎಂ ಎಸ್ ಕೇಂದ್ರ ಕಚೇರಿ, ಬೆಂಗಳೂರು. ಇವರಿಗೆ. ಮಾನ್ಯರೆ . ಹಾವೇರಿ ಜಿಲ್ಲಾ ಕಾರ್ಯಾಲಯ ಉದ್ಘಾಟನೆ ಮತ್ತು ಪದಾಧಿಕಾರಿಗಳಿಗೆ ಪದಗ್ರಹಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅದ್ದೂರಿಯಾಗಿ ನೆರವೇರಿತು
Image Description
ಗುರುಕುಲ_ಚಾತುರ್ಮಾಸ್ಯ ದ ಸುಸಂದರ್ಭದಲ್ಲಿ ಪಾದಪೂಜೆಯನ್ನು ನೆರವೇರಿಸಿ, ಶ್ರೀಪೂಜೆಯಲ್ಲಿ ಹಾಗೂ ಧರ್ಮಸಭೆಯಲ್ಲಿ ಉಪಸ್ಥಿತರಿದ್ದು ಶ್ರೀಸಂಸ್ಥಾನದವರಿಂದ ಆಶೀರ್ವಾದವನ್ನು ಪಡೆದರು
Image Description
'ಪಂಚವಟಿ' ಸಭಾಂಗಣದಲ್ಲಿ ನೂತನ ವಿಪ್ರ ಸಂಗಮ ಸಂಘದ ಉದ್ಘಾಟನಾ ಕಾರ್ಯಕ್ರಮ
Image Description
ಶ್ರೀ ಗುರು ರಾಘವೇಂದ್ರ ಮಠ' ದಲ್ಲಿ ನಡೆದ "ಕುಟುಂಬ ಮಿಲನ" ಕಾರ್ಯಕ್ರಮದಲ್ಲಿ 12 ಮಂದಿ ಅಧ್ಯಾಪಕರಿಗೆ 'ಗೌರವಾಭಿನಂದನಾ' ಕಾರ್ಯಕ್ರಮ ಮತ್ತು 28 ವಿದ್ಯಾರ್ಥಿಗಳಿಗೆ 'ಪ್ರತಿಭಾ ಪುರಸ್ಕಾರ' ಕಾರ್ಯಕ್ರಮ
Image Description
ಶ್ರೀ ಶ್ರೀ ಈಶಪ್ರಿಯ ತೀರ್ಥ ಮಹಾಸ್ವಾಮಿಗಳ ಮಂಗಳದರ್ಶನವನ್ನು ಪಡೆದ್ದುಕೊಂಡೆವು
Image Description
ಮಹಾಸಭೆಯಲ್ಲಿ ಗಣೇಶೋತ್ಸವದ ಸಂಭ್ರಮ
Image Description
ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಭೇಟಿಯನ್ನು ಮಾಡಿ, ಮಹಾಸಭೆಯ ವತಿಯಿಂದ ಶ್ರೀಗಳವರಿಗೆ ವಿಶೇಷವಾದ ಗೌರವ ಸಮರ್ಪಣೆಯನ್ನು ಸಮರ್ಪಿಸಿದರು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ರವರಿಗೆ ಶ್ರೀ ಮಠದ ವತಿಯಿಂದ ವಿಪ್ರ ರತ್ನ ಬಿರುದಾಂಕಿತ ಗೌರವ ಪ್ರಶಸ್ತಿ ನೀಡಿ ಅನುಗ್ರಹಿಸಿದರು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ, ಮಾಜಿ ಅಡ್ವೊಕೇಟ್ ಜನರಲ್ ಅಶೋಕ ಹಾರನಹಳ್ಳಿ ಅವರು ಶನಿವಾರ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿದರು
Image Description
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾಸಭಾ ಕಛೇರಿ ಉದ್ಘಾಟನೆ
Image Description
ಮಹಾ ಸಭಾ ವತಿಯಿಂದ ನಡೆದ ಸದ್ಭಾವನಾ ಪಾದ ಯಾತ್ರೆಯ ಸಂಭ್ರಮದ ಕ್ಷಣಗಳು
Image Description
ಬಸವನಗುಡಿ ಬ್ರಾಹ್ಮಣ ಮಹಾ ಸಭಾದಿಂದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ
Image Description
ಶೃಂಗೇರಿಯಲ್ಲಿ ನೆರವೇರಿದ ಜಾತ್ರಾ ಮಹೋತ್ಸವದ ಪಟಗಳು
Image Description
ಗಾಯತ್ರಿ ಸಂಘ (ರಿ) ಬೆಂಗಳೂರು ಇವರು ಏರ್ಪಡಿಸಿದ್ದ ಸಮಾರಂಭ
Image Description
ಹಾವೇರಿ ಜಿಲ್ಲಾ ಪುರೋಹಿತರ ಪರಿಷತ್ತು ಮತ್ತು ಹಾವೇರಿ ಜಿಲ್ಲಾ ಬ್ರಾಹ್ಮಣ ಸಭಾದ ವತಿಯಿಂದ ಹಮ್ಮಿಕೊಂಡಿದ್ದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ಕಾರ್ಯಕ್ರಮ
Image Description
ಹುಬ್ಬಳ್ಳಿ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ
Image Description
ವಿಜಾಪುರ ಜಿಲ್ಲಾ ಘಟಕದ ಆಶ್ರಯದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ
Image Description
ಮಹಾಸಭಾ ಸದಸ್ಯರ ಮಕ್ಕಳಿಗೆ ವಿಶೇಷ ರಿಯಾಯಿತಿ ಘೋಷಿಸಿದ ಆರ್ ಜೆ ಕಾಲೇಜಿನ ಮುಖ್ಯಸ್ಥರಾದ ಶ್ರೀ ಬುರ್ಲಿ ಪ್ರಹ್ಲಾದರು
Image Description
ಕಲಬುರ್ಗಿ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ಗೋಮುಖಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ
Image Description
ಬೀದರ್ ಜಿಲ್ಲಾ ಬ್ರಾಹ್ಮಣ ಘಟಕದ ಆಶ್ರಯದಲ್ಲಿ ರಾಘವೇಂದ್ರಸ್ವಾಮಿ ಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಘಟನಾ ಸಭೆ
Image Description
ಶ್ರೀ ಹನುಮಗಿರಿ ಬ್ರಾಹ್ಮಣ ಸಭಾ ಟ್ರಸ್ಟ್ (ರಿ.) ನ ವಾರ್ಷಿಕೋತ್ಸವದ ಕಾರ್ಯಕ್ರಮ
Image Description
ಶ್ರೀ ಗುರುಪರಂಪರಾ ಟ್ರಸ್ಟ್ ಏರ್ಪಡಿಸಿದ್ದ ಹದಿನೈದು ವರ್ಷದ ಸಂಭ್ರಮ ಸಮಾರಂಭ
Image Description
ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನ ದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ, ತಟ್ಟೆ- ಲೋಟ ವಿತರಣೆ ಹಾಗೂ ಉಚಿತ ಟಿಪ್ಪಣಿ ಪುಸ್ತಕ ಗಳ ಕಾರ್ಯಕ್ರಮ
Image Description
ಶ್ರೀ ಚಂದ್ರಶೇಖರ ಭಾರತೀ ವಿದ್ಯಾ ಸಂಸ್ಥೆ ಅರಸೀಕೆರೆ ಯಲ್ಲಿ ನಡೆದ ವಿದ್ಯಾರ್ಥಿ ಹಾಗೂ ಪ್ರಾದ್ಯಾಪಕ ಹಾಗೂ ಸಿಬ್ಬಂದಿ ವರ್ಗದ ಸ್ನೇಹ ಸಮ್ಮಿಲನ ಕಾರ್ಯಕ್ರಮ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ನಳಂದ ಶಾಲೆಯ ಸಹಯೋಗದಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ
Image Description
ರಾಯಚೂರು ಜಿಲ್ಲೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಇತ್ತೀಚೆಗೆ ಅಗಲಿದ ಕರ್ನಾಟಕ ರಾಜ್ಯದ ಮಾಜಿ ಸಚಿವರಾದ ದಿವಂಗತ ಶ್ರೀ ಸುಧೀಂದ್ರ ರಾವ್ ಕಸಬೆ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕೇಂದ್ರ ಕಚೇರಿ ಗಾಯತ್ರಿ ಭವನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ. ಕ. ಜಿಲ್ಲಾ ಘಟಕವು ಆಯೋಜಿಸಿದ್ದ "ನಮ್ಮವರು- ನಮ್ಮ ಹೆಮ್ಮೆ " - ಸಮಾಜದ ವಿಪ್ರ ಬಂಧುಗಳ ವಿಶೇಷವಾದ ಸಾಧನೆಯನ್ನು, ಪ್ರತಿಭೆಯನ್ನು ನಮ್ಮವರೇ ಗುರುತಿಸುವಂತಹ ವಿನೂತನ ಕಾರ್ಯಕ್ರಮ
Image Description
ಯಶಸ್ವಿಯಾಗಿ ನಡೆದ ರಾಜ್ಯ ಮಟ್ಟದ ಮಹಿಳಾ ವಿಭಾಗದ ಸಮಿತಿಯ ಪದಗ್ರಹಣ ಕಾರ್ಯಕ್ರಮ
Image Description
ವಿಪ್ರ ಕಪ್ 2022. 13.11.2022ರಂದು ಬೆಂಗಳೂರಿನ ವಸಂತವಲ್ಲಭ ನಗರದಲ್ಲಿ ರಾಜ್ಯಮಟ್ಟದ ಎಲ್ಲಾ ತ್ರಿಮತಸ್ಥ ಬ್ರಾಹ್ಮಣರಿಗೆ ಬ್ಯಾಡ್ಮಿಂಟನ್ ಪಂದ್ಯಾಟವು ನಡೆಯಿತು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
Image Description
ಬ್ರಾಹ್ಮಣ ಉಪ ಪಂಗಡಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆ ಏರ್ಪಡಿಸಲಾಗಿತ್ತು ಈ ಸಭೆಯ ಕೆಲವು ಆಯ್ದ ದೃಶ್ಯಗಳು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ಇಂದು ನಡೆದ ಜಿಲ್ಲಾ ಸಂಘ, ತಾಲ್ಲೂಕಿನ ಹಾಗೂ ಇತರೆ ಬ್ರಾಹ್ಮಣ ಸಂಘಗಳ ಸಭೆ
Image Description
Joint Sec Ravi Kumar participated and represented AKBMS in an event organised by Tamilnadu Brahmana sangha
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಯುವ ಘಟಕ ಬಾಗಲಕೋಟೆ ಜಿಲ್ಲಾ ಮತ್ತು ತಾಲೂಕ ಯುವ ಘಟಕದ ಪದಗ್ರಹಣ ಕಾರ್ಯಕ್ರಮ
Image Description
ನಾಡಿನ ಪ್ರಖ್ಯಾತ ವಿದ್ವಾಂಸರು, ಜ್ಞಾನನಿಧಿ, ಪಂಡಿತ ಜಯತೀರ್ಥಾಚಾರ್ಯ ವಾಸುದೇವಾಚಾರ್ಯ ಮಳಗಿ ಅವರ ಧಾರವಾಡದ ಮನೆಗೆ ಗುರುವಾರ ಭೇಟಿ
Image Description
ಶಿವಮೊಗ್ಗ ಜಿಲ್ಲಾ AKBMS ಮಹಿಳಾ ಘಟಕದ ಉದ್ಘಾಟನಾ ಸಮಾರಂಭದ ಪಟಗಳು
Image Description
ಮಹಾಸಭಾ ಅಧ್ಯಕ್ಷರು ಶಿವಮೊಗ್ಗ DVS ಕಾಲೇಜಿಗೆ ಭೇಟಿ ನೀಡಿದರು , ಆ ಸಮಯದಲ್ಲಿ ಮಹಾಸಭಾದ ಕಾರ್ಯಕಾರಿ ಸಮಿತಿ ಸದಸ್ಯರು, ಶಿವಮೊಗ್ಗ ಭಾಗದ ಯುವ ಸಂಚಾಲಕರು ಆದ ರವಿ ನುಗ್ಗೀಮಕ್ಕಿ ಅವರು ಭಾಗವಹಿಸಿದ್ದರು
Image Description
ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರು ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜು ನಲ್ಲಿ ನಡೆದ ಅಮೃತ ಮಹೋತ್ಸವ ಸಮಾರಂಭ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರಾದ ಶ್ರೀ ಅಶೋಕ‌ ಹಾರನಹಳ್ಳಿ ಅವರು ಧಾರವಾಡದ ಶಂಕರಾಚಾರ್ಯ ಪಾಠಶಾಲೆ ಆವರಣದಲ್ಲಿ ನಡೆದ ಋಗ್ವೇದ ಸಂಹಿತಾ ಮಹಾಯಾಗದಲ್ಲಿ ಪಾಲ್ಗೊಂಡರು
Image Description
ಗದಗ್ ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ನೂತನ ಕ್ಯಾಲೆಂಡರ್ ಉದ್ಘಾಟಿಸಿ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ
Image Description
ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ದಿನದರ್ಶೀಕೆ ಕ್ಯಾಲೆಂಡರ್ ಬಿಡುಗಡೆ
Image Description
ಮಹಾಸಭಾ ಕಾರ್ಯ ಕಾರಿ ಸದಸ್ಯರು ಪದಾಧಿಕಾರಿಗಳು, ವಿವಿಧ ಘಟಕಗಳ ಸಂಚಾಲಕರ ಸುದೀರ್ಘ ಸಭೆ ಬಸಶಂಕರಿ 2 ನೇ ಘಟ್ಟದಲ್ಲಿರುವ ಮಹಾ ಸಭಾ ಕಚೇರಿ ಗಾಯತ್ರಿ ಭವನದಲ್ಲಿ ನಡೆಯಿತು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರ್ನಹಳ್ಳಿ ಅವರು ವರ್ತೂರು ಶ್ರೀ ಚೆನ್ನಕೇಶವ ಸ್ವಾಮಿ ರಥೋತ್ಸವ ದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು
Image Description
ದೊಡ್ಡೇರಿ ಸಾಧು ಸಂತರ ಸಮಾವೇಶದಲ್ಲಿ ಶ್ರೀ ಬ್ರ್ಮಹ್ಮಾನಂದರಿಂದ ಅಧ್ಯಕ್ಷರಿಗೆ ಸನ್ಮಾನ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ ವಿದ್ಯಾ ವಾಸಿನಿ ಮಹಿಳಾ ವಸತಿ ಗೃಹದಲ್ಲಿ ಇಂದು ಶ್ರೀಮತಿ ಪ್ರವೀಣಾ ಜಯಸಿಂಹ ಅವರ ಸಹಕಾರದಿಂದ ರಥ ಸಪ್ತಮಿಯ ಅಂಗವಾಗಿ 108 ಸೂರ್ಯನಮಸ್ಕಾರ ಕಾರ್ಯಕ್ರಮ
Image Description
ಮಧ್ವ ನವಮಿಯ ಸಂಧರ್ಬದಲ್ಲಿ ಗಾಂಧಿ ಬಜಾರ್ ನಲ್ಲಿ ಮಾಧ್ವ ಮಹಾ ಸಭೆ ನಡೆಸಿದ ಶೋಭಾ ಯಾತ್ರೆಯಲ್ಲಿ UB ವೆಂಕಟೇಶ್ ಅವರೊಡನೆ ಭಾಗವಹಿಸಿಲಾಯಿತು.
Image Description
ಸಾಗರ ಆತ್ಮ ಬಂದು ಸ್ವಸಹಾಯ ಸಂಘಗಳ ಒಕ್ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು
Image Description
ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಾಗರದಲ್ಲಿ ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭ
Image Description
ಚಿತ್ಪಾವನ ಸುವರ್ಣ ಸಂಭ್ರಮ ಕಾರ್ಯಕ್ರಮ
Image Description
ಮಹಾಸಭೆಯಲ್ಲಿ ನಡೆಯುತ್ತಿರುವ ಮಹಾಶಿವರಾತ್ರಿ ಪೂಜಾ ಪಟಗಳು
Image Description
ಶ್ರೀಕ್ಷೇತ್ರ ಅಗಡಿ ಆನಂದವನದಲ್ಲಿ ವಿಜೃಂಭಣೆಯಿಂದ ನೆರವೇರುತ್ತಿರುವ ಹಾವೇರಿ ಜಿಲ್ಲಾ ಪ್ರಥಮ ಬ್ರಾಹ್ಮಣ ಸಮಾವೇಶ
Image Description
ಕೊಪ್ಪದಲ್ಲಿ ನಡೆಯುತ್ತಿರುವ ತಾಲೂಕ್ ಮಹಿಳಾ ಸಮಾವೇಶದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಮಹಿಳಾ ಘಟಕದ ಮುಖ್ಯಸ್ಥರಾದ ಶ್ರಿಮತಿ ಶುಭ ಮಂಗಳ ಸುನೀಲ್ ಅವರು ಭಾಗವಹಿಸಿದ್ದರು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ ಅವರಿಗೆ "ಶ್ರೀ ಕೇಶವಾನಂದ ಭಾರತೀ ರಾಷ್ಟೀಯ ನ್ಯಾಯ ಪ್ರಶಸ್ತಿ" ಗೌರವ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಂಗ ಸಂಸ್ಥೆಯಾದ ಕೊಪ್ಪ ತಾಲ್ಲೂಕು ವಿಪ್ರ ಮಹಿಳಾ ವೇದಿಕೆಯ ಉದ್ಘಾಟನೆ ಹಾಗೂ ಮಹಿಳಾ ಸಮಾವೇಶದ ಕಾರ್ಯಕ್ರಮ
Image Description
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಸದ್ಗುರು ಶಾಂತಾನಂದ ಸರಸ್ವತಿ ಮಹಾರಾಜರ ಮಠದಲ್ಲಿ ವಿಪ್ರ ಜಾಗೃತಿ ಸಮಾವೇಶ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಮಹಿಳಾ ವಿಭಾಗ ವತಿಯಿಂದ ಅಯೋಜಿಸಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ, ಅದ್ದೂರಿಯಾಗಿ ನಡೆಯಿತು
Image Description
ನಮಗೆ ಬರಬೇಕಾದ ಸೌಕರ್ಯಗಳನ್ನು ನಾವು ಕೇಳಿ ಪಡೆದುಕೊಳ್ಳಬೇಕು
Image Description
April ಒಂದನೇ ತಾರೀಕು ಗಾಯತ್ರಿ ಭವನದಲ್ಲಿ ಮೆಡಿಕಲ್ ಕ್ಯಾಂಪ್ ಆಯೋಜಿಸಲಾಗಿತ್ತು
Image Description
ಬೆಂಗಳೂರಿನ ಇಂದಿರಾಗಾಂಧಿ ಸರ್ಕಲ್, ಜೆಪಿ ನಗರದ ಅಕ್ಷಯ ವಿಪ್ರ ಮಹಾ ಸಭಾದ ವತಿಯಿಂದ ಶ್ರೀ ರಾಮ ಕೋಟಿ ಲಿಖಿತ ಜಪ ಯಜ್ಞ ದೀಕ್ಷೆ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ಶುಕ್ಲ ಯಜುರ್ವೇದ ಅನುಯಾಯಿಗಳ ಸಂಯುಕ್ತ ಆಶ್ರಯದಲ್ಲಿ
Image Description
ದಿನಾಂಕ 02/04/2023 ರಂದು ಮಂಡ್ಯ ಜಿಲ್ಲಾ ಬ್ರಾಹ್ಮಣ ಸಭಾ ವತಿಯಿಂದ ಮಂಡ್ಯ ನಗರದಲ್ಲಿ ಲೋಕ ಕಲ್ಯಾಣಾರ್ಥವಾಗಿ ದಶ ಲಕ್ಷ್ಯ ಗಾಯತ್ರಿ ಜಪ ಹಾಗು ಲಕ್ಷ ಗಾಯತ್ರಿ ಜಪ ಹೋಮ
Image Description
ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಋಷಿಗಳ ಹಾಗೂ ಶ್ರೀ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಆದಿ ಶಂಕರಾಚಾರ್ಯರು ಮತ್ತು ಶ್ರೀ ಸುರೇಶ್ವರಾಚಾರ್ಯರ ದೇವಸ್ಥಾನಕ್ಕೆ ಈ ದಿನ ಭೂಮಿ ಪೂಜೆಯನ್ನು ಮಾಡಲಾಯಿತು
Image Description
ಮಹಾಸಭೆಯ ಬೆಂಗಳೂರಿನ ಕಛೇರಿಯಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಹಾಗೂ ಶ್ರೀ ರಾಮಾನುಜಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು
Image Description
ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಕುಂಭಾಭಿಷೇಕವನ್ನು ಶೃಂಗೇರಿ ಸನ್ನಿಧಾನಂಗಳವರಾದ ಶ್ರೀ ಶ್ರೀ ವಿದುಶೇಖರ ಭಾರತಿಗಳು 11ನೇ ತಾರೀಕು ನೆರವೇರಿಸಿದರು
Image Description
ಮಂಗಳವಾರ ಸಂಜೆ ಸಿಂಧನೂರಿನ ವಿ ಪ್ರ ಸಮಾಜದ ಬಾಂಧವರೊಂದಿಗೆ ಸಂಘಟನೆಯ ಕುರಿತಾಗಿ ಮತ್ತು ಆರೋಗ್ಯ ಶಿಬಿರ ಏರ್ಪಡಿಸುವ ಕುರಿತಾಗಿ ಸಮಾಲೋಚನೆ ನಡೆಸಲಾಯಿತು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಬೆಂಗ್ಳೂರ್ ಉತ್ತರ ವಲಯ ಮಹಿಳಾ ವಿಭಾಗ ಉದ್ಗಾಟನಾ ಸಮಾರಂಭ
Image Description
ಶಿರಗಾಳಿ ರಾಜಾರಾಮ ಕ್ಷೇತ್ರ, ಬ್ರಹ್ಮಾನಂದ ಭಾರತಿ ಸ್ವಾಮಿಗಳು, ಚಾತುರ್ಮಾಸ ಪ್ರಯುಕ್ತ ಅದ್ಯಕ್ಷರ ಭೇಟಿ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ಸದಸ್ಯತ್ವ ಮತ್ತು ವಿಪ್ರನುಡಿ ನೋಂದಣಿ ಕಾರ್ಯಕ್ರಮ
Image Description
ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವೀಣಾ ಸಪ್ತಾಹ
Image Description
JP ನಗರ ಅಕ್ಷಯ ವಿಪ್ರ ಮಹಾಸಭಾದ ವಾರ್ಷಿಕ ಸ. ಸ .ಸಭೆ
Image Description
ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ವೀಣಾ ಸಪ್ತಾಹ
Image Description
ತುರುವೇಕೆರೆ ತಾಲ್ಲೂಕು ಬ್ರಾಹ್ಮಣ ಸಭಾ ಹಾಗೂ ವಿಪ್ರ ನೌಕರರ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಎಂ.ಆರ್.ಶಿವಶಂಕರ್ ಅವರು ತುಮಕೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಜಿಲ್ಲಾ ಬ್ರಾಹ್ಮಣ ಸಂಘದ ಸಭೆ
Image Description
ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಯಚೂರು ಘಟಕದ ವತಿಯಿಂದ ಸಮಾಲೋಚನಾ ಸಭೆ ರಾಯಚೂರಿನಲ್ಲಿ ಶಾರದಾನಿಕೇತನ್ ಶಾಲೆಯಲ್ಲಿ ನಡೆಯಿತು.
Image Description
ಬೆಂಗಳೂರಿನ ಯಲಹಂಕದ ಬಿ.ಡಿ.ಕೆ. ಕಲ್ಯಾಣ ಮಂಟಪದಲ್ಲಿ  ವಿಶೇಷ ಅತಿಥಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷರಾದ ಅಶೋಕ್ ಹಾರನಹಳ್ಳಿ
Image Description
ಬೆಂಗಳೂರು ಮಹಾನಗರದ ತೆಲುಗು ಸ್ಮಾರ್ತ ವೇದಿಕಾ(ರಿ) ವತಿಯಿಂದ ಪ್ರತಿ ವರ್ಷದಂತೆ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜಾ ಕಾರ್ಯಕ್ರಮ
Image Description
ಮಾನ್ಯ ಶ್ರೀ ಅಶೋಕ್ ಹಾರ್ನಳ್ಳಿ.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ(ರಿ) ಬೆಂಗಳೂರು ಇವರಿಗೆ. ದಿನಾಂಕ 6-8-23 ರಂದು ನಡೆದ ಕಾರ್ಯಕ್ರಮ ವಿವರಣೆ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯ‌ ರಾಜ್ಯ ಮಹಿಳಾ ಸಂಚಾಲಕರಾಗಿ ಕೊಪ್ಪಳದ ವೈಷ್ಣವಿ ಹುಲಗಿ ಮತ್ತು ಸಹ ಸಂಚಾಲಕರಾಗಿ ಮಧುರಾ ಕರಣಂ ಮತ್ತು ಲತಾ ಮುಧೋಳ
Image Description
ಶ್ರೀ ಕ್ಷೇತ್ರ ಶೃಂಗೇರಿ ಮತ್ತು ಶಕಟಪುರಾದಲ್ಲಿ AKBMS ವತಿಯಿಂದ ಗುರುದರ್ಶನವನ್ನು,ಬಿಕ್ಷಾ ವಂದನೆಯನ್ನು ಮಾಡಲಾಯಿತು.
Image Description
ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾ ಕಾರ್ಯಕಾರಿಣಿ ಸಭೆ 15.08.23 ಗುಡಿಬಂಡೆ ತಾಲೂಕ ಎಲ್ಲೋಡು ಶ್ರೀ ಆದಿನಾರಾಯಣ ಸ್ವಾಮಿ ದೇವಸ್ಥಾನ ಸಭಾ ಭವನದಲ್ಲಿ ಅದ್ದೂರಿಯಾಗಿ ಶ್ರೀ nagabhushana ರಾವ್ ಅಧ್ಯಕ್ಷತೆಯಲ್ಲಿ ನಡೆಯಿತು
Image Description
ಧಾರವಾಡ ಜಿಲ್ಲೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಘಟನೆ ಮತ್ತು ಸದಸ್ಯತ್ವ ಅಭಿಯಾನ
Image Description
ಹಂಪೆಯ ವಿರೂಪಾಕ್ಷ ಸನ್ನಿಧಿಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದು , ನಂತರ ಹಂಪಿ ಗ್ರಾಮದ ಬ್ರಾಹ್ಮಣ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನಾ ಸಭೆಯನ್ನು ನಡೆಸಿದರು
Image Description
ಇಳಕಲ್ ಪಟ್ಟಣದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಪ್ರ ಸಮಾಜದ ಸಂಘಟನಾ ಸಭೆ
Image Description
ಬಾಗಾಲಕೋಟೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರದ karyakramadalli ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಭಾಗವಹಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ವಿದ್ಯೆಯ ಮಹತ್ವದ ಬಗ್ಗೆ ಮಾತನಾಡಿದರು
Image Description
ಮಹಾಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರ ನೇತೃತ್ವದಲ್ಲಿ ಬಿಜಾಪುರ/ವಿಜಯಪುರ ದಲ್ಲಿ ಬ್ರಹತ್ ಸಂಘಟನಾ ಸಭೆ
Image Description
ಮಹಾಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರು ಬಿಜಾಪುರದ ಸಮೀಪವಿರುವ ಶಾಂತಿ ಕುಟೀರ ಕನ್ನೂರ ಶ್ರೀ ಸಮರ್ಥ ಸದ್ಗುರು ಗಣಪತರಾವ ಮಹಾರಾಜರ ದಿವ್ಯ ಕ್ಷೇತ್ರಕ್ಕೆ ಭೇಟಿ
Image Description
ಮಹಾಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರು ಬಿಜಾಪುರದ ಸಮೀಪವಿರುವ ನಿಂಬಾಳದ ಶ್ರೀ ಗುರುದೇವ ರಾನಡೆ ಅವರು ವಾಸವಾಗಿದ್ದ ದಿವ್ಯ ಕ್ಷೇತ್ರ ಹಾಗೂ ಆಧ್ಯತ್ಮಾ ಭವನಕ್ಕೆ ಭೇಟಿ
Image Description
ಮಹಾಸಭೆ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ಅವರು ಬಿಜಾಪುರದ ಬಳಿ ಇರುವ ಶ್ರೀ ಸಿದ್ದೇಶ್ವರ ಮಹಾಸ್ವಾಮಿಜಿಗಳು ಶಿವೈಕ್ಯರಾದ ದಿವ್ಯ ಸನ್ನಿಧಿಗೆ ಭೇಟಿ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ವಿಭಾಗದ ಬ್ರಾಹ್ಮಣ ಬಿಸನೆಸ್ ಸಮ್ಮೇಳನ ಎನ್ ವಿ ಸಂಸ್ಥೆಯ ಅನಂತರಾವ್ ದೇಶಮುಖ್ ಸಭಾಂಗಣದಲ್ಲಿ ನಡೆಯಿತು
Image Description
ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ವಿಜಯಪುರದ ಶ್ರೀ ಚಿದಂಬರ ಸೇವಾ ಸಮಿತಿ ಏರ್ಪಡಿಸಿದ್ದ ಸಂಘಟನಾ ಸಭೆ
Image Description
ಮಹಾಸಭೆಯ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ವಿಜಯಪುರದ ಶ್ರೀ ಗುರು ರುಕ್ಮಾoಗದ ಪಂಡಿತರ ಸಮಾಧಿಗೆ ಭೇಟಿ
Image Description
ಬ್ರಾಹ್ಮಣ ಸಂಘ ಟಿ ದಾಸರಹಳ್ಳಿ ಇವರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಪ್ರಯುಕ್ತ ಪೂಜಾ ಕಾರ್ಯಕ್ರಮ
Image Description
ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಹಾಗೂ ಧಾರವಾಡ ಜಿಲ್ಲಾ ಸಮಸ್ತ ವಿಪ್ರ ಸಂಘಟನೆಗಳು ಹಾಗೂ ಸನಾತನ ಹಿಂದೂ ಧರ್ಮದ ಸಂಘಟನೆ
Image Description
ಕಲಬುರಗಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಂಡದ ಸದಸ್ಯರೊಂದಿಗೆ ಉದ್ಯಮಶೀಲತೆ ಮತ್ತು ಬ್ರಾಹ್ಮಣ ಯುವಕರ ಕುರಿತು ಚರ್ಚಾ ಅಧಿವೇಶನ
Image Description
ಸೋಸಲೆಯ ಶ್ರೀವ್ಯಾಸರಾಜಮಠದ ಶ್ರೀ ಶ್ರೀ 1008 ಶ್ರೀವಿದ್ಯಾವಿಜಯತೀರ್ಥಶ್ರೀಪಾದಂಗಳವರು, ಉತ್ತರಾಧಿಕಾರಿ ಇವರಿಗೆ ಫಲ ಪುಷ್ಪ ಶಾಲಾರ್ಪಣೆ ಮಾಡಿ ಆಶೀರ್ವಾದ ಪಡೆದುಕೊಂಡೆವು
Image Description
ಮಹಾಸಭೆಯಲ್ಲಿ ಜರುಗುತ್ತಿರುವ ಗಣೇಶೋತ್ಸವದ ಕಾರ್ಯಕ್ರಮದಲ್ಲಿ ನಡೆಯುತ್ತಿರುವ ಸಂಗೀತೋತ್ಸವ ಕಾರ್ಯಕ್ರಮದ ಪಟಗಳು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಇದರ ನೋಂದಾಯಿತ ಸಂಸ್ಥೆ, ಬ್ರಾಹ್ಮಣ ಮಹಾಸಭಾ ಸುರತ್ಕಲ್ ವಲಯ ಇದರ 26ನೇ ವಾರ್ಷಿಕ ಮಹಾಸಭೆ
Image Description
ತುಮಕೂರು ಜಿಲ್ಲೆ ರಾಜ್ಯ ಮಹಿಳಾ ತಂಡದ ಮಾರ್ಗದರ್ಶನದಂತೆ ಭಜನಾ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ
Image Description
ಬೆಂಗಳೂರು ನಗರ ಕ್ಷೇತ್ರ ಸಂಘಟಕರ ಪ್ರಪ್ರಥಮ ಸಮಾಲೋಚನೆ ಸಭೆ
Image Description
ಸಭೆಯಲ್ಲಿ ಬಾಗೇಪಲ್ಲಿ ತಾಲೂಕ ಬಾಹ್ಮಣ ಸಭಾಗೆ ಶ್ರೀ ಮುನಿರಾಮಯ್ಯನ ನವರನ್ನು ಅಧ್ಯಕ್ಷರಾಗಿ ಐದು ವರ್ಷಗಳ ಕಾಲ ಸರ್ವಾನುಮಾದಿಂದ ಆಯ್ಕೆ ಮಾಡಲಾಯಿತು
Image Description
ರಾಜ್ಯ ಮಟ್ಟದ ಮೂರನೇ ಮಹಿಳಾ ಸಮಾವೇಶವನ್ನು ಅಧ್ಯಕ್ಷರಾದ ಶ್ರೀ ಅಶೋಕ್ ಹಾರ್ನಳ್ಳಿ ಯವರ ನೇತೃತ್ವದಲ್ಲಿ ಜನವರಿ 6. ಹಾಗು 7.2024.ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ನಡೆಸಲು ನಿಶ್ಚಯಿಸಲಾಗಿದೆ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ನ ಉಪಾಧ್ಯಕ್ಷರಾದ ಶ್ರೀ ಛಾಯಾಪತಿ ಅವರಿಂದ ಸದಸ್ಯತ್ವ ಅಭಿಯಾನಕ್ಕೆ ಅಭೂತ ಪೂರ್ವ ಬೆಂಬಲ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರು ಹಾಗೂ ಜ್ಯೋತಿ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ *ಧಾರ್ಮಿಕ ಪ್ರವರ, ಡಾ|| ಬಿ.ಎನ್. ವಿ. ಸುಬ್ರಹ್ಮಣ್ಯ ಅವರ 81 ನೇ ಜನ್ಮ ದಿನಾಚರಣೆ
Image Description
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ವತಿಯಿಂದ ಸದಸ್ಯತ್ವ ಅಭಿಯಾನ ಹಾಗೂ ವಿಪ್ರ ನುಡಿ ಪತ್ರಿಕೆಗೆ ಚಂದಾದಾರಿಕೆ ಕುರಿತು ಅರಿವಳಿಕೆ ಕಾರ್ಯಕ್ರಮ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ನಡೆಯಲಿರುವ ಮಹಿಳಾ ಸಮಾವೇಶದ ಉದ್ಘಾಟನಾ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರಾದ ಶ್ರೀಮತಿ ನಿರ್ವಲಾ ಸೀತಾರಾಮನ್ ಅವರನ್ನು ಆಹ್ವಾನಿಸಲಾಯಿತು
Image Description
AkBMS ಉಪಾಧ್ಯಕ್ಷ ರಾದ ಶ್ರೀ Mahesh kaje ಅವರು ತಾ26/11/23 ರಂದು ಉಜಿರೆಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ AKBMS ಅನ್ನು ಬಲಪಡಿಸುವ ಬಗ್ಗೆ ಬ್ರಾಹ್ಮಣ ಸಮಾಜದ ಪ್ರಮುಖ ರೊಂದಿಗೆ ಮಾತುಕತೆ ನಡೆಸಿದರು
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಹಿಳಾ ವಿಭಾಗದ ಪರವಾಗಿ ಈಶ್ವರ ದೇವಾಲಯದ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು.
Image Description
"ಅಭಿಜಾತೆ-2024" - ಶ್ರೀ ಚಂದ್ರಶೇಖರ ಹೆಬ್ಬಾರ್
Image Description
"ಅಭಿಜಾತೆ-2024" - ಎಳೇನಹಳ್ಳಿ
Image Description
"ಅಭಿಜಾತೆ-2024" - ಶ್ರೀಮತಿ ಮಾಳವಿಕಾ ಅವಿನಾಶ್
Image Description
"ಅಭಿಜಾತೆ-2024" - ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ
Image Description
ವಿಜಯಪುರ ಶ್ರೀ ಕೃಷ್ಣ ಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವಿಜಯಪುರ ಜಿಲ್ಲಾ ಘಟಕದ ಮಹಿಳಾ ಸಮಾವೇಶದ ಪೂರ್ವಭಾವಿ ಸಭೆ
Image Description
Sri. Ashok Haranahalli honored with the prestigious Edupreneur Award by ICT Academy
Image Description
"ಅಭಿಜಾತೆ - 2024" - ಈಶ್ವರ ಬಡಾವಣೆ
Image Description
"ಅಭಿಜಾತೆ - 2024" - ಸಂಜಯನಗರ
Image Description
"ಅಭಿಜಾತೆ - 2024" - ಬಡಗನಾಡು
Image Description
ಕ್ಯಾಲೆಂಡರ್ ಬಿಡುಗಡೆ ಸಮಾರಂಭ - ಸಂಧ್ಯಾ ಸುರಕ್ಷ ಟ್ರಸ್ಟ್ ಜಿಲ್ಲಾ ಬ್ರಾಹ್ಮಣ ಮಹಾಸಭಾ
Image Description
2024ರ ಕ್ಯಾಲೆಂಡರ್ ಬಿಡುಗಡೆ ಸಮಾರಂಭ - ರಾಯಚೂರು
Image Description
ಅಭಿಜಾತೆ 2024 - ಮಲ್ಲೇಶ್ವರಂ
Image Description
ಪುಸ್ತಕ ಲೋಕಾರ್ಪಣೆ ಸಮಾರಂಭ ಸಿದ್ದಾಪುರ
Image Description
ಹಾಸನದಿಂದ ಮೂರನೇ ಮಹಿಳಾ ಸಮ್ಮೇಳನಕ್ಕೆ ಮಹಿಳೆಯರ ಆಗಮನ
Image Description
ಹಾವೇರಿ ಜಿಲ್ಲೆಯಲ್ಲಿ - ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
Image Description
ಅಭಿನಂದನಾ ಸಭೆ - ಶೃಂಗೇರಿ
Image Description
ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ವೇದ ಬ್ರಹ್ಮ ಶ್ರೀ ಶಂಕರನಾರಾಯಣ ಶಾಸ್ತ್ರಿಗಳ ನೇತೃತ್ವದಲ್ಲಿ ವೇದಾ ಅಧ್ಯಯನ ಪಾಠ
Image Description
ಶಿವಮೊಗ್ಗ ನಗರದಲ್ಲಿ ವಿಪ್ರ ಸ್ನೇಹ ಬಳಗದ ಆಶ್ರಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪನವರಿಗೆ ಮತ್ತು ಸಂಸದರಾದ ಶ್ರೀ ಬಿವೈ ರಾಘವೇಂದ್ರ ಅವರಿಗೆ ಅಭಿನಂದನಾ ಸಮಾರಂಭ
Image Description
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯೋಗ ಶಿಬಿರ
Image Description
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲೂಕಿನ ಯಗಟಿಯ ಬ್ರಾಹ್ಮಣ ಸಮಾಜದವರು ಏರ್ಪಡಿಸಿದ್ದ ಕಾರ್ಯಕ್ರಮ
Image Description
ಬಾಗೇಪಲ್ಲಿ ತಾಲೂಕು ಬ್ರಾಹ್ಮಣ ಸಭಾ
Image Description
ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರನ್ನು ಮಂಗಳೂರು ಏರ್ಪೋರ್ಟ್ ನಲ್ಲಿ ಆಧಾರ ಪೂರ್ವಕವಾಗಿ ಸ್ವಾಗತಿಸಿದ ಸುಂದರ ಕ್ಷಣ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದಕ್ಷಿಣ ಕನ್ನಡ ತಾಲೂಕು ಸಮಿತಿ ಸಭೆ
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ವತಿಯಿಂದ ನಡೆದ ಹಾಸ್ಯೋತ್ಸವ ಕಾರ್ಯಕ್ರಮ
Image Description
ವಿದ್ಯಾವಾಸಿನಿ ಮಹಿಳಾ ವಿದ್ಯಾರ್ಥಿ ನಿಲಯಕ್ಕೆ 18 ಮೇ ದಿನದಂದು ಕರ್ನಾಟಕ ಉಚ್ಚ ನ್ಯಾಯಾಲಯದವರ ಭೇಟಿ
Image Description
ಕಲಬುರ್ಗಿಯ ಯುವ ಪ್ರೇರಣೆ ಗ್ರಾಮೀಣ ಅಭಿವೃದ್ಧಿ ಸಮಸ್ಥೆ ಮತ್ತು ಅಭಿನವ ಭಾರತ ತಂಡವು ನಮ್ಮ ನಗರದಲ್ಲಿ ವೀರ ಸಾವರ್ಕರ್ ಜಯಂತಿಯನ್ನು ಆಯೋಜಿಸಿತ್ತು
Image Description
ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಸಭಾದ ಕಾರ್ಯಕಾರಿಣಿ ಸಭೆ
Image Description
ಬಿಜಾಪುರ ಜಿಲ್ಲೆಯ ಹಾಗು ಬಾಗಲಕೋಟೆ ಜಿಲ್ಲೆಯ ವಿವಿಧ ವಿಪ್ರ ಮಹಿಳಾ ಸಂಘದ ಪದಾಧಿಕಾರಿಗಳ ವಿವಿಧ ಕಾರ್ಯಕ್ರಮ ಬಗ್ಗೆ ಚರ್ಚೆ
Image Description
ವ್ಯಾಸ ಜ್ಯೋತಿ ಪ್ರಶಸ್ತಿ ಪ್ರದಾನ
Image Description
ಚಿಕ್ಕಬಳ್ಳಾಪುರ ಜಿಲ್ಲಾ ಬ್ರಾಹ್ಮಣ ಮಹಾಸಭಾ ವತಿಯಿಂದ ಜಿಲ್ಲಾ ಸಮ್ಮೇಳನ
Image Description
ಕಲ್ಲೂರಿನ ಕಲ್ಲಿನಾಥೇಶ್ವರ ಸ್ವಾಮಿ ಸನ್ನಿಧಿಯಲ್ಲಿ, ದೇಶಪಾಂಡೆ ಬಂಧುಗಳು ಹಮ್ಮಿಕೊಂಡಿದ್ದ ರುದ್ರಾಭಿಷೇಕ ಕಾರ್ಯಕ್ರಮ
Image Description
ಕಮಲಾಪುರ ಚಾತುರ್ಮಾಸದಲ್ಲಿರುವ ಕಣ್ವ ಮಠದ ಶ್ರೀ ವಿದ್ಯಾ ಕಣ್ವ ವಿರಾಜ ತೀರ್ಥ ಗುರುಗಳಿಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ) ವತಿಯಿಂದ ಭಿಕ್ಷಾ ವಂದನೆಯನ್ನು ಸಮರ್ಪಿಸಲಾಯಿತು
Image Description
ಕೊಪ್ಪಳದ ಶ್ರೀ ಕೃಷ್ಣ ದೇವಸ್ಥಾನದಲ್ಲಿ ನಡೆದ ವಿಪ್ರ ಮುಖಂಡರ ಸಭೆ
Image Description
ಕೊಪ್ಪಳದ ವಿಪ್ರ ಮುಖಂಡರು ಹಾಗು ಮಾಜಿ ಕಾರ್ಪೊರೇಟರ್ ಆದ ವೇಣು ಗೋಪಾಲ ಜಹಾಗಿರ್ದರ್ ಅವರ ಮನೆಯಲ್ಲಿ ನಡೆದ ವಿಪ್ರ ಮುಖಂಡರ ಸಭೆ
Image Description
ಸ್ವಾತಂತ್ರ ದಿನಾಚರಣೆ - ೧೫ ಆಗಸ್ಟ್ ೨೦೨೪
Image Description
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ದಕ್ಷಿಣ ಕನ್ನಡ ಜಿಲ್ಲೆ - ಬಂಟ್ವಾಳ ಕೂಟ ಮಹಾ ಜಗತ್ತು
Image Description
ಡಾ|| ಬಿ.ಎನ್.ವಿ. ಸುಬ್ರಹ್ಮಣ್ಯ ಹುಟ್ಟು ಹಬ್ಬದ ಆಚರಣೆ
Unify
Useful Links
  • About Us
  • Board members
  • Our Founding Principle
  • History
  • Affiliated Organizations
  • Gallery
  • News
Useful Links
  • Q & A
  • Contact Us
  • Cultural activities
  • Healthcare activities
  • Matrimony
  • Aduge Udyogigala Sahaya Nidhi
Useful Links
  • Purohitara Kshemabhivruddhi Nidhi
  • Vidhya Nidhi
  • Kala Bhavana Nidhi
  • Veda classes
© Copyright 1974 - 2022, All Rights Reserved by AKBMS.
Privacy Policy | Terms and Conditions